ಬದುಕಿನ ಬಂಡಿ ಸಾಗಿಸಲು ಪದವೀಧರರಿಗೆ ಆಸರೆಯಾದ ನರೇಗಾ..!
ಕೊರೊನಾ, ಲಾಕ್ಡೌನ್ನಿಂದಾಗಿ ಸಾಕಷ್ಟು ಮಂದಿ ನಗರಗಳನ್ನು ತೊರೆದು ಗ್ರಾಮಗಳಿಗೆ ಮರಳಿದ್ದಾರೆ. ಗದಗ್ ಜಿಲ್ಲೆಯ ಗ್ರಾಮವೊಂದಕ್ಕೆ ಬಂದ ಯುವಕರಿಗೆ ಈಗ ನರೇಗಾ ಯೋಜನೆ ವರದಾನವಾಗಿ ಪರಿಣಮಿಸಿದೆ.
ಕೊರೊನಾ, ಲಾಕ್ಡೌನ್ನಿಂದಾಗಿ ಸಾಕಷ್ಟು ಮಂದಿ ನಗರಗಳನ್ನು ತೊರೆದು ಗ್ರಾಮಗಳಿಗೆ ಮರಳಿದ್ದಾರೆ. ಗದಗ್ ಜಿಲ್ಲೆಯ ಗ್ರಾಮವೊಂದಕ್ಕೆ ಬಂದ ಯುವಕರಿಗೆ ಈಗ ನರೇಗಾ ಯೋಜನೆ ವರದಾನವಾಗಿ ಪರಿಣಮಿಸಿದೆ.