ಗ್ರಾಮಸ್ಥರ ಜೊತೆ ಸಚಿವ ಪ್ರಭು ಚವ್ಹಾಣ್ ಎಳ್ಳ ಅಮವಾಸ್ಯೆ ಆಚರಣೆ... ಜೋಕಾಲಿ ಆಡಿ ಸಂಭ್ರಮ

By

Published : Dec 23, 2022, 8:14 PM IST

Updated : Feb 3, 2023, 8:36 PM IST

thumbnail

ಬೀದರ: ಪಶು ಸಂಗೋಪನೆ ಸಚಿವರಾದ ಪ್ರಭು ಬಿ ಚವ್ಹಾಣ್ ಅವರು ಔರಾದ್ ವಿಧಾನಸಭಾ ಕ್ಷೇತ್ರದ ಹಕ್ಯಾಳ, ಕಮಲನಗರ, ಹೊಳಸಮುದ್ರ, ಹಾಲಳ್ಳಿ, ಠಾಣಾಕೂಶನೂರ, ಕೋರೆಕಲ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಪ್ರವಾಸ ಕೈಗೊಂಡು, ಗ್ರಾಮಸ್ಥರ ಜೊತೆ ಎಳ್ಳ ಅಮವಾಸ್ಯೆ ಹಬ್ಬ ಆಚರಿಸಿದರು. ಈ ವೇಳೆ ಹೊಲದಲ್ಲಿ ಕುಳಿತು ಭಜ್ಜಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಶೇಂಗಾ ಚಟ್ನಿ, ಕರ್ಚಿಕಾಯಿ, ಅಂಬಲಿ ಮೊದಲಾದ ಖಾದ್ಯಗಳನ್ನು ಸವಿದರು. ಜೊತೆಗೆ ಜೋಕಾಲಿಯಾಡಿ ಸಂಭ್ರಮಿಸಿದರು.

Last Updated : Feb 3, 2023, 8:36 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.