ಕರ್ನಾಟಕದ ಬಾಲಕಿ ಮನವಿಗೆ ಮಿಡಿದ ಹೃದಯ... ಚಿಕಿತ್ಸೆಗಾಗಿ ಹಣ ನಿಡಿದ ಸಚಿವ ಕೆಟಿಆರ್ ಸ್ನೇಹಿತ!

By

Published : Nov 16, 2019, 5:23 PM IST

Updated : Nov 16, 2019, 5:32 PM IST

thumbnail

ಹೈದರಾಬಾದ್​: ಬೆಂಗಳೂರಿನಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಶಿಲ್ಪಾ ರೆಡ್ಡಿಗೆ ಈಗಾಗಲೇ ಟಾಲಿವುಡ್​ ಹೀರೋ ಮಹೇಶ್​ ಬಾಬು ಸಹಾಯದಿಂದ ಶಸ್ತ್ರಚಿಕಿತ್ಸೆ ಕೊಡಿಸಲಾಗಿದೆ. ಇದೀಗ ನಡೆದಾಡಲು ಬೇಕಾದ ಬೆಲ್ಟ್ ಸೇರಿದಂತೆ ಇತರ ಅಗತ್ಯ ಸಾಮಗ್ರಿಗಳಿಗಾಗಿ ಆರ್ಥಿಕ ನೆರವು ನೀಡುವಂತೆ ಸಚಿವ ಕೆಟಿಆರ್​​​ ಬಳಿ ಮನವಿ ಮಾಡಿಕೊಂಡು ಬಾಲಕಿಯೇ ಪತ್ರ ಬರೆದಿದ್ದಳು. ಆದರೆ, ಬಾಲಕಿ ಕರ್ನಾಟಕದವಳಾಗಿರುವ ಕಾರಣ ತೆಲಂಗಾಣ ಸರ್ಕಾರದಿಂದ ಆರ್ಥಿಕ ನೆರವು ನೀಡಲು ಬರುವುದಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಕೆಟಿಆರ್​ ಸ್ನೇಹಿತರೊಬ್ಬರು ಶಿಲ್ಪಾಗೆ 90 ಸಾವಿರ ರೂ ಚೆಕ್​ ನೀಡಿ, ಬಾಲಕಿಗೆ ಸಹಾಯ ಮಾಡಿದ್ದಾರೆ.

Last Updated : Nov 16, 2019, 5:32 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.