ವಿಶೇಷಚೇತನ ಜೋಡಿಗೆ ವಿವಾಹ ಮಾಡಿಸಿದ ಗ್ರಾಮಸ್ಥರು!

By

Published : Jun 17, 2022, 5:50 PM IST

Updated : Feb 3, 2023, 8:23 PM IST

thumbnail

ವಿಜಿಯನಗರಂ(ಆಂಧ್ರಪ್ರದೇಶ): ಸಂತಕವಿಟಿ ಮಂಡಲದ ಸಿರಿಪುರಂ ಗ್ರಾಮದ ನಿವಾಸಿಗಳು ವಿಶೇಷಚೇತನರ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ವಧು (ಪೊಟ್ನೂರು ಮಹಾಲಕ್ಷ್ಮಿ) ಹುಟ್ಟಿನಿಂದಲೇ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ ಮತ್ತು ವರ (ಬೋರಾ ಅಣ್ಣಾ ನಾಯ್ಡು) 2017ರಲ್ಲಿ ರೈಲು ಅಪಘಾತದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾನೆ. ನಿವಾಸಿಗಳು ಹಣ ಸಂಗ್ರಹಿಸಿ ಇವರಿಬ್ಬರ ಮದುವೆ ನೆರವೇರಿಸಿದ್ದಾರೆ. ಗ್ರಾಮದ ಸರಪಂಚ್ ದೂಲಾ ತಿರುಪತಿರಾವ್ ಅವರು 3000 ಜನರಿಗೆ ಈ ವೇಳೆ ಊಟದ ವ್ಯವಸ್ಥೆ ಮಾಡಿದ್ದರು.

Last Updated : Feb 3, 2023, 8:23 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.