ಆ್ಯಂಬುಲೆನ್ಸ್ ಅಪಘಾತ: ಈ ಬಗ್ಗೆ ಚಾಲಕ ರೋಶನ್ ಹೇಳುವುದೇನು ?

By

Published : Jul 21, 2022, 10:28 PM IST

Updated : Feb 3, 2023, 8:25 PM IST

thumbnail

ಉಡುಪಿ: ಜಿಲ್ಲೆಯ ಶಿರೂರಿನ ಟೋಲ್​ ಗೇಟ್​ನಲ್ಲಿ‌ ಬುಧವಾರ ನಡೆದ ಆ್ಯಂಬುಲೆನ್ಸ್ ಅಪಘಾತಕ್ಕೆ ಕಾರಣ ಏನು ಅನ್ನೋದನ್ನು ಚಾಲಕ ರೋಶನ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಟೋಲ್ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣವಾಗಿದೆ. ಎಮರ್ಜೆನ್ಸಿ ಲೈನ್​ನಲ್ಲಿ ಬ್ಯಾರಿಕೇಡ್​ ಹಾಕಿದ್ದು, ಟೋಲ್​ನಲ್ಲಿ ಬಿಡಾಡಿ ದನಗಳ ಸುತ್ತಾಟ ಸೇರಿ ಹಲವಾರು ಕಾರಣವನ್ನು ರೋಶನ್ ಬಿಚ್ಚಿಟ್ಟಿದ್ದಾರೆ.

Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.