ETV Bharat / state

ಮಾಲೂರು ಯೋಜನಾ ಪ್ರಾಧಿಕಾರದ AD ಮನೆ ಮೇಲೆ ACB ದಾಳಿ

author img

By

Published : Jul 15, 2021, 9:38 AM IST

ಕೋಲಾರ ಜಿಲ್ಲೆ ಮಾಲೂರು ಯೋಜನಾ ಪ್ರಾಧಿಕಾರದ ಸಹಾಯಕ‌ ನಿರ್ದೇಶಕರ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ.

ACB Raid on govt officials
ಎಸಿಬಿ ದಾಳಿ

ಕೋಲಾರ : ಬೆಳ್ಳಂ ಬೆಳಗ್ಗೆ ಜಿಲ್ಲೆಯ ಮಾಲೂರು ಯೋಜನಾ ಪ್ರಾಧಿಕಾರದ ಸಹಾಯಕ‌ ನಿರ್ದೇಶಕ ಹೆಚ್.ಆರ್.ಕೃಷ್ಣಪ್ಪ ಅವರ ಮನೆ, ಕಚೇರಿ ಮೇಲೆ‌ ದಾಳಿ ಎಸಿಬಿ ದಾಳಿ ನಡೆದಿದೆ.

ಕೃಷ್ಣಪ್ಪ ಅವರ ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿಯ ಮನೆ ಮತ್ತು ಕೋಲಾರದ ಮಾಲೂರಿನ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಓದಿ : ಭ್ರಷ್ಟಾಚಾರ ಆರೋಪ : 9 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ACB ದಾಳಿ

ಕೃಷ್ಣಪ್ಪ ಇತ್ತೀಚಿಗಷ್ಟೆ ಮಾಲೂರಿಗೆ ವರ್ಗಾವಣೆಯಾಗಿ ಬಂದಿದ್ದರು. ದಾವಣಗೆರೆ ಎಸಿಬಿ ಎಸ್ಪಿ ಜಯ ಪ್ರಕಾಶ್ ನೇತೃತ್ವದ ತಂಡ ಅಧಿಕಾರಿ ತಂಡ ಕೃಷ್ಣಪ್ಪ ಅವರ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.