ETV Bharat / state

ದಸರಾ ಸಮಯದಲ್ಲಿ ಬೃಂದಾವನ ಪ್ರವೇಶ ನಿಷೇಧ: ಪಕ್ಷಿ ಪ್ರಿಯರಿಗೂ ಶಾಕ್

author img

By

Published : Oct 15, 2020, 8:34 PM IST

Mandya: Entry to Brindavan is banned during Dussehra
ದಸರಾ ಸಮಯದಲ್ಲಿ ಬೃಂದಾವನ ಪ್ರವೇಶ ನಿಷೇಧ: ಪಕ್ಷಿ ಪ್ರಿಯರಿಗೂ ಶಾಕ್

ಕೊರೊನಾ ಹಿನ್ನೆಲೆ ಮೈಸೂರು ಜಿಲ್ಲಾಡಳಿತದ ನಡೆಯನ್ನು ಮಂಡ್ಯ ಜಿಲ್ಲಾಡಳಿತವೂ ಅನುಸರಿಸಿದ್ದು, ಅಕ್ಟೋಬರ್ 31ರ ವರೆಗೆ ಕೆಆರ್‌ಎಸ್ ಹಾಗೂ ರಂಗನತಿಟ್ಟಿಗೆ ಪ್ರವಾಸಿಗರನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ.

ಮಂಡ್ಯ: ಕೊರೊನಾ ಹಿನ್ನೆಲೆ ಮೈಸೂರು ಜಿಲ್ಲಾಡಳಿತದ ನಡೆಯನ್ನು ಮಂಡ್ಯ ಜಿಲ್ಲಾಡಳಿತವೂ ಅನುಸರಿಸಿದ್ದು, ಅಕ್ಟೋಬರ್ 31ರ ವರೆಗೆ ಕೆಆರ್‌ಎಸ್ ಹಾಗೂ ರಂಗನತಿಟ್ಟಿಗೆ ಪ್ರವಾಸಿಗರನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ.

Mandya: Entry to Brindavan is banned during Dussehra
ದಸರಾ ಸಮಯದಲ್ಲಿ ಬೃಂದಾವನ ಪ್ರವೇಶ ನಿಷೇಧ: ಪಕ್ಷಿ ಪ್ರಿಯರಿಗೂ ಶಾಕ್

ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಆದೇಶ ಮಾಡಿದ್ದು, ಅಕ್ಟೋಬರ್ 24ರಿಂದ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಏರಲಾಗಿದೆ.

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನಲೆ ಕೊರೊನಾ ಹರಡುವ ಸಂಭವವಿದ್ದು,‌ ನಿಷೇಧ ಮಾಡಲಾಗಿದೆ. ಇನ್ನೂ ದಸರಾ ಸಮಯದಲ್ಲಿನ ಈ ಕ್ರಮ ಮೆಚ್ಚುಗೆ ಗಳಿಸಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.