ETV Bharat / city

2020-21ನೇ ಸಾಲಿನ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ' ಪಟ್ಟಿ ಪ್ರಕಟ: ದೇವರಾಜ್, ಪ್ರಾಣೇಶ್ ಸೇರಿ 66 ಜನರಿಗೆ ಪುರಸ್ಕಾರ

author img

By

Published : Oct 31, 2021, 4:51 PM IST

Updated : Oct 31, 2021, 10:41 PM IST

66ನೇ ಕನ್ನಡ ರಾಜ್ಯೋತ್ಸವದಂದು ನಟ ದೇವರಾಜ್, ಕ್ರೀಡಾಪಟು ರೋಹನ್ ಬೋಪಣ್ಣ, ಗಂಗಾವತಿ ಪ್ರಾಣೇಶ್, ಪ್ರಕಾಶ್ ಬೆಳವಾಡಿ ಸೇರಿದಂತೆ 66 ಸಾಧಕರಿಗೆ ಈ ಬಾರಿ ಪ್ರಶಸ್ತಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ..

ದೇವರಾಜ್, ಪ್ರಾಣೇಶ್ ಸೇರಿ 66 ಜನರಿಗೆ ಪುರಸ್ಕಾರ
ದೇವರಾಜ್, ಪ್ರಾಣೇಶ್ ಸೇರಿ 66 ಜನರಿಗೆ ಪುರಸ್ಕಾರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕೊಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 66 ಸಾಧಕರನ್ನು ಆಯ್ಕೆ ಮಾಡಿ, ಸರ್ಕಾರ ಇಂದು (ಅ.31) ಘೋಷಿಸಿದೆ.

ಇದರ ಜೊತೆಗೆ ಈ ವರ್ಷ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನಲೆ ರಾಜ್ಯದ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನಾಳೆ ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನ ಮಾಡಲಿದ್ದಾರೆ. ಪ್ರಶಸ್ತಿ ಪತ್ರದ ಜತೆಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಸ್ಥೆ, ಸಾಧಕರು ಹಾಗೂ ಅವರ ಕ್ಷೇತ್ರಗಳನ್ನು ಇಲ್ಲಿದೆ:

ಸಾಹಿತ್ಯ ಕ್ಷೇತ್ರ:

ಮಹಾದೇವ ಶಂಕನಪುರ - ಚಾಮರಾಜನಗರ
ಡಿ.ಟಿ ರಂಗಸ್ವಾಮಿ- ಚಿತ್ರದುರ್ಗ
ಜಯಲಕ್ಷ್ಮೀ ಮಂಗಳಮೂರ್ತಿ- ರಾಯಚೂರು
ಅಜ್ಜಂಪುರ ಮಂಜುನಾಥ್- ಚಿಕ್ಕಮಗಳೂರು
ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ- ವಿಜಯಪುರ
ಸಿದ್ಧಪ್ಪ ಬಿದರಿ- ಬಾಗಲಕೋಟೆ

ರಂಗಭೂಮಿ:

ಫಕೀರಪ್ಪ ರಾಮಪ್ಪ ಕೊಡಾಯಿ
ಪ್ರಕಾಶ್ ಬೆಳವಾಡಿ
ರಮೇಶ್ ಗೌಡ ಪಾಟೀಲ
ಮಲ್ಲೇಶಯ್ಯ ಎನ್
ಸಾವಿತ್ರಿ ಗೌಡರ್
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಜಾನಪದ:

ಆರ್ ಬಿ ನಾಯಕ್- ವಿಜಯಪುರ
ಗೌರಮ್ಮ ಹುಚ್ಚಪ್ಪ ಮಾಸ್ತರ್
ದುರ್ಗಪ್ಪ ಚೆನ್ನದಾಸರ
ಬನ್ನಂಜೆ ಬಾಬು ಆಮೀನ್
ಮಲ್ಲಿಕಾರ್ಜುನ ರಾಚಪ್ಪ
ವೆಂಕಪ್ಪ ಗೋವಿಂದಪ್ಪ ಭಜಂತ್ರಿ
ವೆಂಕಪ್ಪ ಗೋವಿಂದಪ್ಪ ಭಜಂತ್ರಿ

ಸಂಗೀತ:

ತ್ಯಾಗರಾಜು ಸಿ
ಹೆರಾಲ್ಡ್ ಸಿರಿಲ್ ಡಿಸೋಜಾ

ಶಿಲ್ಪಕಲೆ:

ಡಾ.ಜಿ.ಜ್ಞಾನಾನಂದ
ವೆಂಕಣ್ಣ ಚಿತ್ರಗಾರ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಸಮಾಜ ಸೇವೆ:

ಸೂಲಗಿತ್ತಿ ಯಮುನವ್ವ
ಮದಲಿ ಮಾದಯ್ಯ
ಮುನಿಯಪ್ಪ ದೊಮ್ಮಲೂರು
ಬಿ.ಎಲ್ .ಪಾಟೀಲ್ ಅಥಣಿ
ಡಾ.ಜಿ.ಎನ್.ರಾಮಕೃಷ್ಣೇಗೌಡ

ವೈದ್ಯಕೀಯ:

ಸುಲ್ತಾನ್ ಬಿ ಜಗಳೂರು
ವ್ಯಾಸ ದೇಶಪಾಂಡೆ
ಡಾ.ಎ.ಆರ್ ಪ್ರದೀಪ್
ಸುರೇಶ್ ರಾವ್
ಸುದರ್ಶನ್
ಶಿವನಗೌಡ ರುದ್ರಗೌಡ ರಾಮನಗೌಡರ್

ಕ್ರೀಡೆ:

ರೋಹನ್ ಬೊಪ್ಪಣ್ಣ
ಕೆ.ಗೋಪಿನಾಥ್
ರೋಹಿತ್ ಕುಮಾರ್ ಕಟೀಲ್
ಎ.ನಾಗರಾಜ್

ಸಿನಿಮಾ:

ದೇವರಾಜ್

ಶಿಕ್ಷಣ:

ಸ್ವಾಮಿ ಲಿಂಗಪ್ಪ
ಶ್ರೀಧರ್ ಚಕ್ರವರ್ತಿ
ಪ್ರೊ. ಪಿ.ವಿ ಕೃಷ್ಣಭಟ್

ಸಂಕೀರ್ಣ:

ಡಾ.ಬಿ. ಅಂಬಣ್ಣ
ಕ್ಯಾಪ್ಟನ್ ರಾಜಾರಾವ್
ಗಂಗಾವತಿ ಪ್ರಾಣೇಶ್
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ವಿಜ್ಞಾನ-ತಂತ್ರಜ್ಞಾನ:

ಡಾ.ಹೆಚ್.ಎನ್.ಸಾವಿತ್ರಿ
ಜೆ.ಯು ಕುಲ್ಕರ್ಣಿ

ಕೃಷಿ:

ಡಾ‌.ಸಿ‌.ನಾಗರಾಜ್
ಗುರುಲಿಂಗಪ್ಪ ಮೇಲ್ದೊಡ್ಡಿ
ಶಂಕರಪ್ಪ ಅಮ್ಮನಘಟ್ಟ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಪರಿಸರ:

ಮಹಾದೇವ ವೇಳಿಪಾ
ಬೈಕಂಪಾಡಿ ರಾಮಚಂದ್ರ

ಪತ್ರಿಕೋದ್ಯಮ:

ಪಟ್ನಂ ಅನಂತಪದ್ಮನಾಭ
ಯು.ಬಿ.ರಾಜಲಕ್ಷ್ಮಿ

ನ್ಯಾಯಾಂಗ:

ಸಿ.ವಿ.ಕೇಶವ ಮೂರ್ತಿ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಆಡಳಿತ:

ಹೆಚ್.ಆರ್.ಕಸ್ತೂರಿ ರಂಗನ್

ಸೈನಿಕ:

ನವೀನ್ ನಾಗಪ್ಪ

ಯಕ್ಷಗಾನ:

ಗೋಪಾಲಾಚಾರ್ಯ

ಹೊರನಾಡು ಕನ್ನಡಿಗ:

ಡಾ.ಸುನೀತಾ ಶೆಟ್ಟಿ- ಮುಂಬೈ
ಚಂದ್ರಶೇಖರ್ ಪಲ್ತಾಡಿ- ಮುಂಬೈ
ಡಾಸಿದ್ಧರಾಮೇಶ್ವರ ಕಂಟಿಕರ್
ಪ್ರವೀಣ್ ಶೆಟ್ಟಿ- ದುಬೈ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಪೌರಕಾರ್ಮಿಕ:

ರತ್ನಮ್ಮ ಶಿವಪ್ಪ ಬಬಲಾದ

ಹೈದರಾಬಾದ್-ಕರ್ನಾಟಕ ಏಕೀಕರಣ ಹೋರಾಟಗಾರರು:

ಮಹದೇವಪ್ಪ ಕಡೆಚೂರು- ಕಲಬುರಗಿ

ಯೋಗ:

ಭ.ಮ.ಶ್ರೀಕಂಠ
ಡಾ.ರಾಘವೇಂದ್ರ ಶೆಣೈ

ಉದ್ಯಮ:

ಶ್ಯಾಮರಾಜು
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಸ್ವಾತಂತ್ರ್ಯ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ:

ವೀರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ-ಗದಗ
ಕರ್ನಾಟಕ ಹಿಮೋಫಿಲಿಯಾ ಸೊಸೈಟಿ- ದಾವಣಗೆರೆ
ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ- ಕಲಬುರಗಿ
ರಾಮಕೃಷ್ಣಾಶ್ರಮ- ಮಂಗಳೂರು
ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್- ಹುಬ್ಬಳ್ಳಿ
ಅನುಗ್ರಹ ಕಣ್ಣಿನ ಆಸ್ಪತ್ರೆ- ವಿಜಯಪುರ
ಉತ್ಸವ ರಾಕ್ ಗಾರ್ಡನ್- ಹಾವೇರಿ
ಅದಮ್ಯ ಚೇತನ- ಬೆಂಗಳೂರು
ಸ್ಟೆಪ್ ಒನ್- ಬೆಂಗಳೂರು
ಬನಶಂಕರಿ ಮಹಿಳಾ ಸಮಾಜ- ಬೆಂಗಳೂರು
Last Updated :Oct 31, 2021, 10:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.