ETV Bharat / bharat

ಮಲೆನಾಡ ಕಾರ್ಗಿಲ್ ಯೋಧರು, ಪ.ಘಟ್ಟದ ಹಳ್ಳಿಗಳ ಸರ್ವೇ ನಡೆಸಲು ಸಮಿತಿ| ಈ ಹೊತ್ತಿನ 10 ಸುದ್ದಿಗಳು

author img

By

Published : Jul 26, 2022, 9:01 AM IST

Top 10 News
ಟಾಪ್​​ 10 ನ್ಯೂಸ್​​

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಮಲೆನಾಡ ಕಾರ್ಗಿಲ್ ಯೋಧರು

ಮಲೆನಾಡ ಕಾರ್ಗಿಲ್ ಯೋಧರು: ದೇಶಕ್ಕೆ ಸೇವೆ ಸಲ್ಲಿಸಿದ ಹೆಮ್ಮೆ ಒಂದೆಡೆ, ಆಳುವವರ ನಿರ್ಲಕ್ಷ್ಯ ಮತ್ತೊಂದೆಡೆ!

  • ಸರ್ವೇ ಕಾರ್ಯ ನಡೆಸಲು ಸಮಿತಿ ರಚನೆ

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸಿಎಂ ನಿಯೋಗದಿಂದ ಕೇಂದ್ರ ಸಚಿವರ ಭೇಟಿ: ಸಮಿತಿ ರಚನೆಗೆ ಸಮ್ಮತಿ

  • ಬೇಸರದಲ್ಲಿ ಸೈನಿಕನ ಕುಟುಂಬ

ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧನ ಕುಟುಂಬಕ್ಕೆ ಸರ್ಕಾರ ನೀಡಿದ್ದ ಭರವಸೆ ಹುಸಿ; ಬೇಸರದಲ್ಲಿ ಸೈನಿಕನ ಕುಟುಂಬ

  • ಪ್ರತಿಪಕ್ಷಗಳ ಕಾರ್ಯವೈಖರಿಗೆ ಪಿಎಂ ಅಸಮಾಧಾನ

ಪ್ರತಿಪಕ್ಷಗಳಿಗೆ ರಾಷ್ಟ್ರಕ್ಕಿಂತ, ರಾಜಕೀಯ ಹಿತಾಸಕ್ತಿಯೇ ಹೆಚ್ಚು: ಪ್ರಧಾನಿ ಮೋದಿ

  • ₹3.5 ಕೋಟಿ ದೇಣಿಗೆ

ಆಷಾಢ ಮಾಸದಲ್ಲಿ ನಾಡದೇವಿಯ ಸನ್ನಿಧಿಗೆ ಹರಿದು ಬಂತು ದಾಖಲೆಯ ₹3.5 ಕೋಟಿ ದೇಣಿಗೆ

  • ಶಾಸಕನ ವಿವಾದಾತ್ಮಕ ಸಲಹೆ

"ಮದ್ಯ ಬದಲು ಗಾಂಜಾ ನೀಡಿ, ಅಪರಾಧ ನಿಲ್ಲುತ್ತೆ": ಬಿಜೆಪಿ ಶಾಸಕನ ವಿವಾದಾತ್ಮಕ ಸಲಹೆ

  • ಉಗ್ರ ಸಂಘಟನೆ ಸೇರಲು ಮುಂದಾಗಿದ್ದ ಶಂಕಿತ

ಅಫ್ಘಾನಿಸ್ತಾನಿಕ್ಕೆ ತೆರಳಿ ಉಗ್ರ ಸಂಘಟನೆ ಸೇರಲು ಮುಂದಾಗಿದ್ದ ಬೆಂಗಳೂರಲ್ಲಿ ಸೆರೆಸಿಕ್ಕ ಶಂಕಿತ!

  • ಇಂಧನ ಬೆಲೆ ಹೀಗಿದೆ

ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಸ್ಥಿರ: 66ನೇ ದಿನವೂ ಯಥಾಸ್ಥಿತಿ

  • ಅಮೃತ್ ಪೌಲ್ ಜಾಮೀನು ಅರ್ಜಿ ತಿರಸ್ಕಾರ

ಪಿಎಸ್‌ಐ ನೇಮಕಾತಿ ಹಗರಣ: ಎಡಿಜಿಪಿ ಅಮೃತ್ ಪೌಲ್ ಜಾಮೀನು ಅರ್ಜಿ ತಿರಸ್ಕಾರ

  • ಹೈಕೋರ್ಟ್ ಮೊರೆ ಹೋದ ಕ.ಅ.ಪ್ರಾಧಿಕಾರ

ಕನ್ನಡ ಕಡ್ಡಾಯ ಆದೇಶ ತಡೆಯಾಜ್ಞೆ ತೆರವಿಗೆ ಹೈಕೋರ್ಟ್ ಮೊರೆ ಹೋದ ಕ.ಅ.ಪ್ರಾಧಿಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.