ETV Bharat / bharat

ದ್ರೌಪದಿ ಮುರ್ಮು ಇಂದು ಪ್ರಮಾಣ, ಯುವ ಪೀಳಿಗೆಗೆ ಕೋವಿಂದ್​​ ಕಿವಿಮಾತು| ಈ ಹೊತ್ತಿನ 10 ಸುದ್ದಿಗಳು

author img

By

Published : Jul 25, 2022, 9:15 AM IST

Top 10 News
ಟಾಪ್​​ 10 ನ್ಯೂಸ್​​

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ ಸ್ವೀಕಾರ

ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ ಸ್ವೀಕಾರ

  • ದ್ರೌಪದಿ ಮುರ್ಮುಗೆ ವಿಶೇಷ ಅಭಿನಂದನೆ

ನೋಡಿ: ಮರಳು ಕಲಾವಿದನಿಂದ ದ್ರೌಪದಿ ಮುರ್ಮುಗೆ ವಿಶೇಷ ಅಭಿನಂದನೆ

  • ಯುವ ಪೀಳಿಗೆಗೆ ಕೋವಿಂದ್​​ ಕಿವಿಮಾತು

ಬದುಕಿನ ಮೂಲ ಬೇರಿನ ಸಂಪರ್ಕ ಗಟ್ಟಿಯಾಗಿರಲಿ: ಯುವ ಪೀಳಿಗೆಗೆ ಕೋವಿಂದ್​​ ಕಿವಿಮಾತು

  • ರಾಜನಾಥ್​ ಸಿಂಗ್​ ಹೇಳಿಕೆ

ದುಷ್ಟರಿಂದ ಪಿಒಕೆ ಜನರ ರಕ್ಷಣೆಗೆ ಭಾರತ ಸದಾ ಬದ್ಧ: ರಾಜನಾಥ್​ ಸಿಂಗ್​

  • ವಿದ್ಯಾರ್ಥಿನಿ ಅದ್ವಿತೀಯ ಸಾಧನೆ

ಸಿಬಿಎಸ್‌ಸಿ: ತಾಯಿ ಸಾವಿನ ಬಳಿಕ ತಂದೆಯಿಂದಲೂ ದೂರಾಗಿ 99.4% ಅಂಕಗಳಿಸಿದ ವಿದ್ಯಾರ್ಥಿನಿ

  • ಅಪರೂಪದ ವಿದ್ಯಮಾನ

ಸೂರ್ಯನ ಸುತ್ತ ಕಾಮನಬಿಲ್ಲಿನ ವೃತ್ತ; ಅಪರೂಪದ ವಿದ್ಯಮಾನದ ಫೋಟೋಗಳು

  • 'ಅತಿ ಹೆಚ್ಚು ತೆರಿಗೆ ಪಾವತಿದಾರ'

ದೇಶದ 'ಅತಿ ಹೆಚ್ಚು ತೆರಿಗೆ ಪಾವತಿದಾರ'ನೆಂಬ ಕೀರ್ತಿಗೆ ಭಾಜನರಾದ ನಟ ಅಕ್ಷಯ್ ಕುಮಾರ್

  • 25 ಬಾಲಕಿಯರು ಅಸ್ವಸ್ಥ

ಹಾಸನ: ರಾತ್ರಿ ಭೋಜನದ ಬಳಿಕ ವಸತಿ ನಿಲಯದ 25 ಬಾಲಕಿಯರು ಅಸ್ವಸ್ಥ

  • 17 ಜನ ಸಾವು

ಹೈಟಿ ವಲಸಿಗರ ಹೊತ್ತು ಸಾಗುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಡೆ, 17 ಸಾವು

  • ಕೆರಿಬಿಯನ್ನರ ವಿರುದ್ಧ ಸರಣಿ ಗೆದ್ದ ಭಾರತ

IND vs WI ODI: ಸಂಘಟಿತ ಹೋರಾಟಕ್ಕೆ ಸಂದ ಫಲ; ಕೆರಿಬಿಯನ್ನರ ವಿರುದ್ಧ ಸರಣಿ ಗೆದ್ದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.