ETV Bharat / bharat

ಭೀಕರ ಅಪಘಾತದಲ್ಲಿ 10 ಜನ ಸಾವು, ಬೆಳಗಾವಿ ತ್ರಿವಳಿ ಕೊಲೆ ಕೇಸ್ ತೀರ್ಪು ಪ್ರಕಟ: ಪ್ರಮುಖ 10 ಸುದ್ದಿಗಳು

author img

By

Published : Jun 23, 2022, 9:11 AM IST

Updated : Jun 23, 2022, 9:23 AM IST

Top 10 News
Top 10 News

ಈ ಹೊತ್ತಿನ ಪ್ರಮುಖ ಸುದ್ದಿಗಳು...

  • ಭೀಕರ ಅಪಘಾತ

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 10 ಯಾತ್ರಿಕರ ದುರ್ಮರಣ, 7 ಮಂದಿ ಸ್ಥಿತಿ ಗಂಭೀರ

  • ಬೆಳಗಾಗಿ ತ್ರಿವಳಿ ಕೊಲೆ ಕೇಸ್

ಬೆಳಗಾವಿ ತ್ರಿವಳಿ ಕೊಲೆ ಪ್ರಕರಣ: ಪ್ರವೀಣ್ ಭಟ್ ನಿರ್ದೋಷಿ.. ಹೈಕೋರ್ಟ್ ‌ಆದೇಶ

  • ಎಫ್​ಬಿ ಗೆಳತಿಯಿಂದ ನಾಮ

ಫೇಸ್‌ಬುಕ್ ಫಾರಿನ್ ಗೆಳತಿ ನಂಬಿ 35 ಲಕ್ಷ ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ

  • ಕಾಮನ್​ವೆಲ್ತ್ ಗೇಮ್ಸ್

ಕಾಮನ್​ವೆಲ್ತ್ ಗೇಮ್ಸ್​: ಮಹಿಳಾ ಟೇಬಲ್ ಟೆನಿಸ್ ಆಯ್ಕೆ ಪಟ್ಟಿ ಪ್ರಶ್ನಿಸಿದ್ದ ಅರ್ಚನಾ ಅರ್ಜಿ ವಜಾಗೊಳಿಸಿದ ಹೈಕೋರ್ಟ್

  • ಎಂಜಿನಿಯರ್ ಮದುವೆ

ತನ್ನ ಆಸೆಯಂತೆ ಬುಲ್ಡೋಜರ್ ಏರಿ ಮದುವೆ ಮನೆಗೆ ಬಂದ ಇಂಜಿನಿಯರ್​!

  • ಅತ್ಯಾಚಾರಿಗೆ ಶಿಕ್ಷೆ

ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರಾಧಿಗೆ 11 ವರ್ಷ ಜೈಲು ಶಿಕ್ಷೆ ವಿಧಿಸಿದ ಮಂಗಳೂರು ಕೋರ್ಟ್

  • ಮುಟ್ಟಿದ್ರೆ ಮೂರ್ಛೆ

ಮಹಿಳೆ ಮುಟ್ಟಿದ್ರೆ ಮೂರ್ಛೆ ಹೋಗುವ ಪೂಜಾರಿ.. ಇದು ಒಂಥರಾ ವಿಷ್ಟುವರ್ಧನ ಅಭಿನಯದ ಆಪ್ತಮಿತ್ರದ ಕಥೆಯಂತಿದೆ!

  • ಕೋವಿಡ್ ನಿಯಮ ಉಲ್ಲಂಘನೆ

ಕೋವಿಡ್ ನಿಯಮ ಉಲ್ಲಂಘನೆ ಆರೋಪ: ಸಿಎಂ ಉದ್ದವ್​ ಠಾಕ್ರೆ ವಿರುದ್ಧ ದೂರು ದಾಖಲಿಸಿದ ತಜೀಂದರ್ ಪಾಲ್ ಸಿಂಗ್

  • ಅಕ್ರಮ ಆಸ್ತಿ ಸಂಪಾದನೆ

ಅಕ್ರಮ ಆಸ್ತಿ ಸಂಪಾದನೆ ಆರೋಪ: ಇದೇ 30ಕ್ಕೆ ನಿವೃತ್ತಿಯಾಗಬೇಕಿದ್ದ ಐಎಎಸ್​ ಅಧಿಕಾರಿ ಬಂಧನ

  • ಅಸ್ಸೋಂ ಪ್ರವಾಹ

ಅಸ್ಸೋಂ ರಣಭೀಕರ ಪ್ರವಾಹಕ್ಕೆ 100 ಮಂದಿ ಬಲಿ: 55 ಲಕ್ಷ ಜನ ನಿರಾಶ್ರಿತ

Last Updated :Jun 23, 2022, 9:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.