ETV Bharat / bharat

ಬಿಜೆಪಿ ಯುವ ಮುಖಂಡನ ಕೊಲೆಗೆ ಕರಾವಳಿಯಲ್ಲಿ ಬಿಗುವಿನ ವಾತಾವರಣ| ಈ ಹೊತ್ತಿನ 10 ಸುದ್ದಿಗಳು

author img

By

Published : Jul 27, 2022, 9:02 AM IST

ಟಾಪ್ 10 ನ್ಯೂಸ್
top news

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಇಂದು ಸುಪ್ರೀಂ ಮಹತ್ವದ ತೀರ್ಪು

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ: ತನಿಖಾ ಸಂಸ್ಥೆಗಳ ಅಧಿಕಾರ ವ್ಯಾಪ್ತಿ ಬಗ್ಗೆ ಇಂದು ಸುಪ್ರೀಂ ತೀರ್ಪು

  • ಸುಳ್ಯ, ಕಡಬ ಮತ್ತು ಪುತ್ತೂರು ಬಂದ್​

ಬಿಜೆಪಿ ಯುವ ಮುಖಂಡನ ಬರ್ಬರ ಕೊಲೆ: ಸುಳ್ಯ, ಕಡಬ, ಪುತ್ತೂರು ತಾಲೂಕು ಬಂದ್‌ಗೆ ಕರೆ

  • ಕರೆಂಟ್​ ಬಿಲ್​ ನೋಡಿ ಶಾಕ್​

ಮೂರುವರೆ ಸಾವಿರ ಕೋಟಿ ರೂಪಾಯಿ ಕರೆಂಟ್​ ಬಿಲ್​ ನೋಡಿ ಆಸ್ಪತ್ರೆ ಸೇರಿದ ಮಾವ-ಸೊಸೆ

  • ​ ರಣವೀರ್​ ಸಿಂಗ್​ಗಾಗಿ ಬಟ್ಟೆ ಸಂಗ್ರಹ

ರಣವೀರ್ ಬೆತ್ತಲಾವತಾರಕ್ಕೆ ಮತ್ತಷ್ಟು ಬರೆ; ಕೇಸು ದಾಖಲಾದ ಬಳಿಕ ಈಗ ಬಟ್ಟೆ ಸಂಗ್ರಹ ಅಭಿಯಾನ

  • ಇಬ್ಬರು ಯೋಧರು ​ಹುತಾತ್ಮ

ಕಾಂಗೋ ಹಿಂಸಾಚಾರ: ಶಾಂತಿಪಾಲನಾ ಪಡೆಯ ಇಬ್ಬರು ಭಾರತೀಯ ಯೋಧರು ​ಹುತಾತ್ಮ

  • ರಾಜಸ್ಥಾನದಲ್ಲಿ ರಣಭೀಕರ ಮಳೆ

ರಾಜಸ್ಥಾನದ 3 ಜಿಲ್ಲೆಗಳಲ್ಲಿ ಪ್ರವಾಹ; ನಾಲ್ವರು ಮಕ್ಕಳು ಸಾವು, ರೈಲು ಸಂಚಾರ ಸ್ಥಗಿತ

  • ಲಾರ್ಡ್ಸ್ ಮೈದಾನದಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌

ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಹಣಾಹಣಿಗೆ ಅಖಾಡ ಫಿಕ್ಸ್​

  • ನೀರಜ್ ಚೋಪ್ರಾ ಬೇಸರ

ಭಾರತದ ಧ್ವಜಧಾರಿಯಾಗುವ ಅವಕಾಶ ಕಳೆದುಕೊಂಡೆ: ನೀರಜ್​ ಚೋಪ್ರಾ ಬೇಸರ

  • ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ

ಹೊಸಕೋಟೆ: ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ

  • ಪತ್ನಿ, ಮಗನ ಕತ್ತು ಸೀಳಿದ ತಂದೆ

ಅನೈತಿಕ ಸಂಬಂಧ ಶಂಕೆ: ಕುಪಿತ ತಂದೆಯ ಕೋಪಕ್ಕೆ 4 ವರ್ಷದ ಪುತ್ರ ಬಲಿ, ಪತ್ನಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.