ETV Bharat / bharat

ನಾಳೆಯಿಂದ ಕಾಂಗ್ರೆಸ್‌ ಪ್ರತಿಭಟನೆ| ಈ ಹೊತ್ತಿನ 10 ಸುದ್ದಿಗಳಿವು..

author img

By

Published : Apr 13, 2022, 4:54 PM IST

top 10 news @ 5PM
ಟಾಪ್ 10 ನ್ಯೂಸ್ @ 5PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

  • ಕಾಂಗ್ರೆಸ್​ ಪ್ರತಿಭಟನೆ

ಸಿಎಂ ಸರ್ಕಾರಿ ನಿವಾಸಕ್ಕೆ ಮುತ್ತಿಗೆ, ನಾಳೆಯಿಂದ ಪ್ರತಿಭಟನೆಗೆ ಕಾಂಗ್ರೆಸ್‌ ನಿರ್ಧಾರ

  • ಕಾಂಗ್ರೆಸ್​ ಮುತ್ತಿಗೆ ಯತ್ನ

ಸಚಿವ ಈಶ್ವರಪ್ಪಗೆ ಕಾಂಗ್ರೆಸ್​ ಮುತ್ತಿಗೆ ಯತ್ನ, ಬಿಜೆಪಿಯಿಂದ ವಿರೋಧ

  • ಹೀಗೊಂದು ಸೇಡು!

ಮಗಳಿಗೆ ಕಚ್ಚಿದ್ದಕ್ಕೆ ಶ್ವಾನಗಳ ಮೇಲೆ ಸಮರ ಸಾರಿದ ಮಹಿಳೆ!

  • 'ಮೃತದೇಹ ಹೊರ ತೆಗೆಯಲ್ಲ'

ಸಚಿವ ಈಶ್ವರಪ್ಪ ಸೇರಿ ಆರೋಪಿಗಳ‌ ಬಂಧನ‌ ಆಗುವವರೆಗೂ ಮೃತದೇಹ ಹೊರ ತೆಗೆಯಲ್ಲ : ಮೃತನ ಸೋದರ ಪ್ರಶಾಂತ್

  • 'ವಿಪಕ್ಷಗಳನ್ನೇ ತನಿಖೆಗೊಳ್ಪಡಿಸ್ಬೇಕು..'

ಸಂತೋಷ್‌ ಕೇಸ್‌ನಲ್ಲಿ ವಿಪಕ್ಷಗಳನ್ನೇ ತನಿಖೆಗೊಳ್ಪಡಿಸ್ಬೇಕು.. ಕೆಂಪಣ್ಣ ವಿರುದ್ಧ ಮಾನನಷ್ಟ ಪ್ರಕರಣ ಹಾಕುವೆ.. ಸಚಿವ ಸುಧಾಕರ್

  • ಪಂಚಮಸಾಲಿ ಸಮುದಾಯದ ಆಗ್ರಹವೇನು?

ಸಂತೋಷ್​ ಪಾಟೀಲ್ ಆತ್ಮಹತ್ಯೆ: ಸಿಬಿಐ ತನಿಖೆಗೆ ಪಂಚಮಸಾಲಿ ಸಮುದಾಯ ಆಗ್ರಹ

  • ಅಂತರ ನಿಗಮ ವರ್ಗಾವಣೆ

ಸಾರಿಗೆ ನೌಕರರ ಅಂತರ ನಿಗಮ ವರ್ಗಾವಣೆಗೆ ಅವಕಾಶ: ಏ.15ರಿಂದ ಪ್ರಕ್ರಿಯೆ ಶುರು

  • 'ಅವರೇ ಮೌಖಿಕ ಆದೇಶ ಕೊಟ್ಟಿದ್ದರು'

'108 ಕಾಮಗಾರಿಗಳಿಗೆ ಮೌಖಿಕ ಆದೇಶ ಕೊಟ್ಟಿದ್ದೇ ಈಶ್ವರಪ್ಪ': ಹಿಂಡಲಗಾ ಗ್ರಾಪಂ ಅಧ್ಯಕ್ಷ

  • ಕೊಲೆಗೈದು ಶರಣಾದ

ಹಿರಿಯಣ್ಣನ ಮಕ್ಕಳು ಸೇರಿ ಐವರ ಕೊಲೆಗೈದು ಪಶ್ಚಾತ್ತಾಪದಿಂದ ಪೊಲೀಸರಿಗೆ ಶರಣಾದ!

  • ಯುವಕ ಆತ್ಮಹತ್ಯೆ

ತಂದೆಯ ಸಾವಿಗೆ ಸಿಗದ ವಿದ್ಯುತ್ ಇಲಾಖೆ ಪರಿಹಾರ; ಆತ್ಮಹತ್ಯೆಗೆ ಶರಣಾದ ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.