ETV Bharat / bharat

ಸಿಎಂ ರೇಸ್​ನಲ್ಲಿ ಎಸ್​ಆರ್ ಪಾಟೀಲ್, ಪ್ರಧಾನಿಗೆ ಬಾಲಕಿ ಪತ್ರ: ಸದ್ಯದ ಪ್ರಮುಖ 10 ಸುದ್ದಿಗಳಿವು

author img

By

Published : Aug 1, 2022, 12:59 PM IST

Top 10 News
Top 10 News

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

  • ತಾರತಮ್ಯ ಮಾಡಲ್ಲ

ನಮ್ಮದು ರಾಷ್ಟ್ರೀಯ ಪಕ್ಷ, ಬೇಧ ಭಾವ ಮಾಡುವ ಅವಶ್ಯಕತೆ ಇಲ್ಲ: ಸಿಎಂ ಬೊಮ್ಮಾಯಿ

  • ಸಿಎಂ ರೇಸ್​ನಲ್ಲಿ ಎಸ್​ಆರ್ ಪಾಟೀಲ್

ಸಿಎಂ ಕಾದಾಟ: ಡಿಕೆಶಿ, ಸಿದ್ದರಾಮಯ್ಯ ಜೊತೆಗೆ ಮುನ್ನೆಲೆಗೆ ಬಂದ ಎಸ್​.ಆರ್.​ ಪಾಟೀಲ್​

  • ಪ್ರವಾಹ

ಹಿಮಾಚಲದಲ್ಲಿ ಹಠಾತ್ ಪ್ರವಾಹ: ಪ್ರವಾಹದ ಮಧ್ಯೆ ಸಿಲುಕಿರುವ 150 ಜನ

  • ರೌಡಿಶೀಟರ್ ಫೈಟ್​

ರೌಡಿಶೀಟರ್​ ಗನ್ ಫೈಟ್: ಓರ್ವ ಸಾವು, ಮತ್ತೋರ್ವ ಗಂಭೀರ

  • ಪ್ರಧಾನಿಗೆ ಬಾಲಕಿ ಪತ್ರ

ಪೆನ್ಸಿಲ್, ಮ್ಯಾಗಿ ಬೆಲೆ ತುಟ್ಟಿಯಾಗಿದ್ದಕ್ಕೆ ಸಿಟ್ಟು.. ಪ್ರಧಾನಿಗೆ ಪತ್ರ ಬರೆದ 6ರ ಬಾಲೆ

  • ಛಾವಣಿ ಕುಸಿತ

ಧಾರಾಕಾರ ಮಳೆಗೆ ಮನೆಯ ಛಾವಣಿ ಕುಸಿತ: ಅದೃಷ್ಟವಶಾತ್ ಮನೆಯವರು ಪಾರು

  • ಭದ್ರತಾ ವೈಫಲ್ಯವೇ ಕಾರಣ

ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ: ಭದ್ರತಾ ವೈಫಲ್ಯವೇ ಕಾರಣ ಎಂದು ಡಿಸಿಪಿ ವರದಿ

  • ರಾಡಿಯಲ್ಲಿ ನಾಟಿ

ಚಾಮರಾಜನಗರ ಕ್ರೀಡಾಂಗಣ ರಾಡಿ: ನಾಟಿ ಮಾಡಿ ಕ್ರೀಡಾಭ್ಯಾಸಿಗಳ ಕಿಡಿ

  • ಯಾರನ್ನೂ ಬಿಡಲ್ಲ

ಮೂರು ಕೊಲೆ ಅಪರಾಧಿಗಳು ಯಾವುದೇ ಸಂಘಟನೆ, ಸಿದ್ದಾಂತದವರಾಗಿದ್ದರೂ ಬಂಧಿಸುತ್ತೇವೆ:ಡಿಜಿಪಿ ಸ್ಪಷ್ಟನೆ

  • ಪ್ರೇಮಿಗಳು ಆತ್ಮಹತ್ಯೆ ಯತ್ನ

ವೇಲ್ ಧರಿಸಿಲ್ಲವೆಂದು ಅಪ್ರಾಪ್ತ ಪ್ರೇಮಿಗಳ ನಡುವೆ ಜಗಳ: ಬಾಲಕ ಸಾವು, ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.