ETV Bharat / bharat

ಕೊಲೆ ಆರೋಪಿಗಳಿಗೆ ಮಂಗಳೂರು ಪೊಲೀಸರಿಂದ ಗುಂಡೇಟು: ಟಾಪ್​ 10@ 11AM

author img

By

Published : Jun 11, 2022, 11:07 AM IST

Updated : Jun 11, 2022, 11:15 AM IST

Top 10 News
Top 10 News

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

  • ಪರಿಷತ್​ನಲ್ಲೂ ನಮ್ಮದೇ ಜಯ

ಪರಿಷತ್ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ: ಸಿಎಂ ಬೊಮ್ಮಾಯಿ ವಿಶ್ವಾಸ

  • ಕೋವಿಡ್ ವರದಿ

ಏರುಗತ್ತಿಯಲ್ಲಿ ಸಾಗಿದ ಕೋವಿಡ್​.. 24 ಗಂಟೆಯಲ್ಲಿ 8,329 ಹೊಸ ಪ್ರಕರಣ ದಾಖಲು

  • ದುಷ್ಕರ್ಮಿಗಳ ಅಟ್ಟಹಾಸ

ಜಮೀನು ವಿವಾದ: ಯುವತಿ ಕೊಲೆ ಮಾಡಿ, 3 ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

  • ಕೊಲೆ ಆರೋಪಿಗಳಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಕೊಲೆ ಆರೋಪಿಗಳ ಕಾಲಿಗೆ ಗುಂಡೇಟು

  • ನಂಜುಂಡೇಶ್ವನ ಹುಂಡಿಯಲ್ಲಿ ಕೋಟಿ

ನಂಜುಂಡೇಶ್ವರನ ದರ್ಶನಕ್ಕೆ ಭಕ್ತ ಸಮೂಹ: ಒಂದೂವರೆ ತಿಂಗಳಲ್ಲಿ ಕೋಟಿ ಕೋಟಿ ದೇಣಿಗೆ ಸಂಗ್ರಹ

  • ಯುವತಿ ಆತ್ಮಹತ್ಯೆ

ಹಣಕ್ಕಾಗಿ ಪ್ರಿಯಕರನಿಂದ ಒತ್ತಡ ಆರೋಪ: ಮನನೊಂದ ಯುವತಿ ಆತ್ಮಹತ್ಯೆಗೆ ಶರಣು

  • ನಯನತಾರ-ವಿಘ್ನೇಶ್ ದಂಪತಿ ಕ್ಷಮೆಯಾಚನೆ

ತಿರುಮಲನ ಆವರಣದಲ್ಲಿ ಪಾದರಕ್ಷೆ ಹಾಕಿ ಫೋಟೋಶೂಟ್​.. ಕ್ಷಮೆಯಾಚಿಸಿದ ನಯನತಾರ - ವಿಘ್ನೇಶ್​ ದಂಪತಿ!

  • ಕೆಎಟಿ ಸದಸ್ಯರಾಗಿ ಔರಾದ್ಕರ್

ಕೆಎಟಿ ಸದಸ್ಯರಾಗಿ ನಿವೃತ್ತ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇಮಕ

  • ಬಿಜೆಪಿಗೆ ಜಯ

ಮಧ್ಯರಾತ್ರಿ ಹೈಡ್ರಾಮಾ: ಮಹಾರಾಷ್ಟ್ರದಲ್ಲಿ ಗೆದ್ದು ಬಿಗಿದ ಬಿಜೆಪಿ, ಆಡಳಿತ ಪಕ್ಷಕ್ಕೆ ಬಿಗ್ ಶಾಕ್​!

  • ರಾಂಚಿಯಲ್ಲಿ ಹಿಂಸಾಚಾರ

ನೂಪುರ್​​ ಹೇಳಿಕೆ ವಿರುದ್ಧದ ಪ್ರತಿಭಟನೆ ವೇಳೆ ಹಿಂಸಾಚಾರ.. ರಾಂಚಿಯಲ್ಲಿ ಇಬ್ಬರು ಸಾವು

Last Updated :Jun 11, 2022, 11:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.