ETV Bharat / bharat

ಮಂಗಳೂರಿನಲ್ಲಿ 144 ಸೆಕ್ಷನ್ ಜಾರಿ, ಪಿಎಸ್‌ಐ ಅಕ್ರಮದ ತನಿಖೆ| ಈ ಹೊತ್ತಿನ 10 ಸುದ್ದಿಗಳು

author img

By

Published : Jul 29, 2022, 11:04 AM IST

ಟಾಪ್ 10 ನ್ಯೂಸ್
Top 10 News

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಸಂಸದರ ಅಹೋರಾತ್ರಿ ಧರಣಿ

ಸೊಳ್ಳೆ ಪರದೆಯೊಳಗೆ ಮಲಗಿ ಸಂಸತ್​ ಪ್ರವೇಶ ದ್ವಾರದ ಮುಂದೆ ಸಂಸದರ ಪ್ರತಿಭಟನೆ

  • ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

ಸುರತ್ಕಲ್ ಯುವಕನ ಹತ್ಯೆ: ನಿಷೇಧಾಜ್ಞೆ ಜಾರಿ, ಶಾಲಾ-ಕಾಲೇಜಿಗೆ ರಜೆ, ಮದ್ಯದಂಗಡಿ ಬಂದ್

  • ಪಿಎಸ್ಐ ಅಕ್ರಮದ ತನಿಖೆ

ಪಿಎಸ್ಐ ಅಕ್ರಮ: ಪರೀಕ್ಷೆ‌ ಮುಗಿದ ನಾಲ್ಕೇ ದಿನಕ್ಕೆ ಒಎಂಆರ್ ಶೀಟ್‌ ತಿದ್ದಿದ ಪೊಲೀಸರು

  • ಸರ್ಕಾರದ ವಿರುದ್ಧ ಸಿದ್ದು ಟ್ವೀಟ್ ದಾಳಿ

ಸಿಎಂ ಬೊಮ್ಮಾಯಿ ಅವರೇ ಇದಕ್ಕೆ ಹೊಣೆಗಾರರು: ಸಿದ್ದರಾಮಯ್ಯ ಟ್ವೀಟ್ ದಾಳಿ

  • ಐವರು ಕಾರ್ಮಿಕರು ಸಾವು

ಪಾಲಮುರು ಕಾಮಗಾರಿಯಲ್ಲಿ ಅವಘಡ: ಕ್ರೇನ್ ತಂತಿ ತುಂಡಾಗಿ ಐವರು ಕಾರ್ಮಿಕರು ಸಾವು

  • ಸುರತ್ಕಲ್​ ಯುವಕನ ಅಂತ್ಯಸಂಸ್ಕಾರಕ್ಕೆ ಸಿದ್ಧತೆ

ಸುರತ್ಕಲ್ ಯುವಕನ ಹತ್ಯೆ ಪ್ರಕರಣ: ಹುಟ್ಟೂರು ಮಂಗಳಪೇಟೆಗೆ ಮೃತದೇಹ ಸ್ಥಳಾಂತರ

  • ಪಾಕ್ ವಿರುದ್ಧ ಭಾರತ ಆಕ್ಷೇಪ

ಪಿಒಕೆ ಸೇರಿದ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಭಾಗ: ಪಾಕ್‌ಗೆ ಕಠಿಣ ಸಂದೇಶ

  • ಅಸ್ಸಾಂನಲ್ಲಿ 11 ಮಂದಿ ಬಂಧನ

ಭಯೋತ್ಪಾದಕ ಸಂಘಟನೆ ಆಲ್‌​ ಖೈದಾ ಜೊತೆ ನಂಟು: ಅಸ್ಸಾಂನಲ್ಲಿ 11 ಮಂದಿ ಬಂಧನ

  • ಸರ್ಕಾರಿ ಶಾಲೆ ದುಸ್ಥಿತಿ

ಐದು ತರಗತಿಗಳಿಗೆ ಒಂದೇ ಕೊಠಡಿ, ರಂಗಮಂದಿರಕ್ಕೆ ಟಾರ್ಪಲ್ ಕಟ್ಟಿ ಮಕ್ಕಳಿಗೆ ಪಾಠ

  • ಪ್ರವೀಣ್ ಕುಟುಂಬಕ್ಕೆ ಸರ್ಕಾರಿ ಹುದ್ದೆಯ ಭರವಸೆ

'ಪ್ರವೀಣ್ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡುವಂತೆ ಸರ್ಕಾರದ ಗಮನ ಸೆಳೆಯುವೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.