ETV Bharat / bharat

ರಾಕೇಶ್‌ ಜುಂಜುನ್ವಾಲಾ ನಿಧನ, ಸಲ್ಮಾನ್‌ ರಶ್ದಿ ಚೇತರಿಕೆ ಸೇರಿ ಈ ಹೊತ್ತಿನ 10 ಸುದ್ದಿ

author img

By

Published : Aug 14, 2022, 1:01 PM IST

Updated : Aug 14, 2022, 1:06 PM IST

top-10-news-1pm
ಗ್ರೆನೇಡ್ ದಾಳಿಗೆ ಪೊಲೀಸ್ ಸಿಬ್ಬಂದಿ ಸಾವು,ತ್ರಿವರ್ಣದಲ್ಲಿ ಬೆಳಗಿದ ರಾಷ್ಟ್ರೀಯ ಸ್ಮಾರಕಗಳು ಸೇರಿ ಈ ಹೊತ್ತಿನ 10 ಸುದ್ದಿ

ಈ ಹೊತ್ತಿನ ಪ್ರಮುಖ 10 ಸುದ್ದಿಗಳನ್ನು ಓದಿ.

  • ರಾಕೇಶ್ ಜುಂಜುನ್ವಾಲಾ ರೋಚಕ ಜರ್ನಿ

5 ಸಾವಿರ ರೂ.ಯಿಂದ ಸಾವಿರಾರು ಕೋಟಿಯ ಒಡೆಯನಾದ ರಾಕೇಶ್ ಜುಂಜುನ್ವಾಲಾ ರೋಚಕ ಜರ್ನಿ

  • ಉಗ್ರರ ಗ್ರೆನೇಡ್ ದಾಳಿ

ಕುಲ್ಗಾಮ್‌ನಲ್ಲಿ ಉಗ್ರರ ಗ್ರೆನೇಡ್ ದಾಳಿಗೆ ಪೊಲೀಸ್ ಸಿಬ್ಬಂದಿ ಸಾವು

  • ತ್ರಿವರ್ಣದಲ್ಲಿ ಬೆಳಗಿದ ರಾಷ್ಟ್ರೀಯ ಸ್ಮಾರಕಗಳು

ತ್ರಿವರ್ಣದಲ್ಲಿ ಬೆಳಗಿದ ರಾಷ್ಟ್ರೀಯ ಸ್ಮಾರಕಗಳನ್ನೊಮ್ಮೆ ನೋಡಿ

  • ಲೇಖಕ ಸಲ್ಮಾನ್ ರಶ್ದಿ ಚೇತರಿಕೆ

ಚಾಕು ದಾಳಿಗೀಡಾದ ಲೇಖಕ ಸಲ್ಮಾನ್ ರಶ್ದಿ ದೇಹಸ್ಥಿತಿ ತುಸು ಚೇತರಿಕೆ

  • ಭಾರತದ ಜೌಗು ಪ್ರದೇಶಗಳು ರಾಮ್ಸಾರ್ ಪಟ್ಟಿಗೆ

ರಾಮ್ಸಾರ್ ಪಟ್ಟಿಗೆ ಭಾರತದ 11 ಜೌಗು ಪ್ರದೇಶಗಳು ಸೇರ್ಪಡೆ

  • ಥಳಿತಕ್ಕೊಳಗಾದ ಬಾಲಕ ಸಾವು

ಮಡಕೆ ನೀರು ಕುಡಿದಿದ್ದಕ್ಕೆ ಶಿಕ್ಷಕನಿಂದ ಥಳಿತಕ್ಕೊಳಗಾದ ಬಾಲಕ ಸಾವು

  • ಚಿನ್ನ ಬೆಳ್ಳಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಬೆಳ್ಳಿ ಬೆಲೆ ಹೀಗಿದೆ.

  • ವಾಹನ ಕಳ್ಳರ ಬಂಧನ

ಎಣ್ಣೆ ಏಟಲ್ಲಿ ನಂಬರ್‌ಪ್ಲೇಟ್ ಬದಲಿಸಿ ವಾಹನ ಕದ್ದು ಮಾರುತ್ತಿದ್ದ ಇಬ್ಬರ ಬಂಧನ

  • ಸ್ವಾತಂತ್ರ್ಯ ನಡಿಗೆಗೆ ಸಂಚಾರ ವ್ಯವಸ್ಥೆ

ಸ್ವಾತಂತ್ರ್ಯ ನಡಿಗೆಗೆ ವಾಹನ ನಿಲುಗಡೆ ಅವಕಾಶ, ಮೆಟ್ರೋ ಸಂಚಾರ ವ್ಯವಸ್ಥೆ ಕಲ್ಪಿಸಿದ ಕಾಂಗ್ರೆಸ್

  • ಗಜಪಡೆ ತಾಲೀಮು ಆರಂಭ

ಮೈಸೂರು ಅರಮನೆ ಹೊರ ಆವರಣದಲ್ಲಿ ಗಜಪಡೆ ತಾಲೀಮು ಆರಂಭ

Last Updated :Aug 14, 2022, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.