ETV Bharat / bharat

ಹೊಸ ಯೋಜನೆ ಘೋಷಿಸಿದ ಸಿಎಂ ಸೇರಿ ಪ್ರಮುಖ ಸುದ್ದಿಗಳು

author img

By

Published : Aug 15, 2022, 11:26 AM IST

Top 10 News
Top 10 News

ಸ್ವಾತಂತ್ರ್ಯ ಅಮೃತ​ ಮಹೋತ್ಸವ ಸಂಭ್ರಮದಲ್ಲಿ ಹೊಸ ಯೋಜನೆ ಘೋಷಿಸಿದ ಸಿಎಂ, ಕೆಂಪು ಕೋಟೆ ಮೇಲೆ ಮೋದಿ ಧ್ವಜಾರೋಹಣ ಸೇರಿ ಪ್ರಮುಖ ಸುದ್ದಿಗಳು

  • ಹೊಸ ಯೋಜನೆ ಘೋಷಿಸಿದ ಸಿಎಂ

ಸ್ವಾತಂತ್ರ್ಯ ಅಮೃತ​ ಮಹೋತ್ಸವ: ಹುತಾತ್ಮ ಸೈನಿಕರಿಗೆ ಹೊಸ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ

  • ಇತಿಹಾಸ

ಮೊದಲ ಬಾರಿಗೆ ಚಾಮರಾಜಪೇಟೆ ಮೈದಾನದಲ್ಲಿ ನೇರವೇರಿದ ಧ್ವಜಾರೋಹಣ

  • ಆಟೋದಲ್ಲಿ ಬಂದ ಈಶ್ವರಪ್ಪ

ಆಟೋದಲ್ಲಿ ಬಂದು ಧ್ವಜಾರೋಹಣ ಮಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

  • ಧ್ವಜಾರೋಹಣ ನೆರವೇರಿಸಿದ ಬೈರತಿ

ಪಿತೃ ವಿಯೋಗ ದುಃಖದ ನಡುವೆ ಧ್ವಜಾರೋಹಣ ನೆರವೇರಿಸಿದ ಸಚಿವ ಬೈರತಿ ಬಸವರಾಜ್

  • ಆರ್​ಎಸ್​ಎಸ್ ಕಚೇರಿಯಲ್ಲಿ ಧ್ವಜಾರೋಹಣ

ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಮೋಹನ್ ಭಾಗವತ್

  • ವಿದ್ಯಾರ್ಥಿಗೆ ನರಕಯಾತನೆ

ಶೌಚಾಲಯದಲ್ಲಿ ವಿದ್ಯಾರ್ಥಿ ಕೂಡಿ ಬೀಗ ಹಾಕಿದ ಶಿಕ್ಷಕ..18 ಗಂಟೆ ನರಕಯಾತನೆ ಅನುಭವಿಸಿದ ಬಾಲಕ

  • ಲೋಗೊ ವಿವಾದ

ಹಳಿಯಾಳದಲ್ಲಿ ಸ್ವಾತಂತ್ರ್ಯೋತ್ಸವ ಲೋಗೊ ವಿವಾದ.. ಪುರಸಭೆ ಅಧ್ಯಕ್ಷ‌ನ ವಿರುದ್ಧ ಪ್ರಕರಣ

  • ಸೈನಿಕರ ರಕ್ಷಣೆ

ಶತ್ರುಗಳಿಂದ ಸೈನಿಕರ ರಕ್ಷಣೆ.. ಆರ್ಮಿ ಆಂಟಿ ಅಟ್ಯಾಕ್ ಸಿಸ್ಟಮ್ ಅಭಿವೃದ್ಧಿಗೊಳಿಸಿದ ಶ್ಯಾಮ್ ಚೌರಾಸಿಯಾ

  • ಪಾಕ್ ಧ್ವಜಾರೋಹಣ

ಕಾನ್ಪುರದ ಜೂಹಿ ಲಾಲ್ ಕಾಲೋನಿಯಲ್ಲಿ ಪಾಕಿಸ್ತಾನದ ಧ್ವಜಾರೋಹಣ

  • ಗೃಹ ಸಾಲ

ನೀವು ಗೃಹ ಸಾಲ ಮಾಡಿದ್ದೀರಾ... ಹಾಗಾದರೆ ಆ ಸಾಲ ಬೇಗ ತೀರಿಸುವುದು ಹೇಗೆ.. ಇಲ್ಲಿದೆ ಕೆಲ ಡೀಟೇಲ್ಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.