ETV Bharat / bharat

ಉಪ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ, ಕಾಂಗ್ರೆಸ್​ಗೆ ಸಿಎಂ ತಿರುಗೇಟು ಸೇರಿದಂತೆ ಈ ಹೊತ್ತಿನ ಹತ್ತು ಸುದ್ದಿಗಳು

author img

By

Published : Aug 11, 2022, 1:03 PM IST

ಟಾಪ್ 10 ನ್ಯೂಸ್
kannada top news

Todays Top News : ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಉಪ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ

ಈಶ್ವರನ ಹೆಸರಲ್ಲಿ ಉಪ ರಾಷ್ಟ್ರಪತಿಯಾಗಿ ಜಗದೀಪ್​ ಧಂಖರ್​​​ ಪ್ರಮಾಣ ವಚನ ಸ್ವೀಕಾರ

  • ಭಾರತದ ವಿರುದ್ಧ ಚೀನಾ ಹುನ್ನಾರ

ಪಾಕ್ ಉಗ್ರರಿಗೆ ಚೀನಾ ಬೆಂಬಲ: ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಗೆ ತಡೆ

  • ಕಾಂಗ್ರೆಸ್​ಗೆ ಸಿಎಂ ತಿರುಗೇಟು

ನಾನು ಸ್ಥಿತಪ್ರಜ್ಞನಿದ್ದೇನೆ: ಕಾಂಗ್ರೆಸ್ ಸಿಎಂ ಬದಲಾವಣೆ ಟ್ವೀಟ್​​​ಗೆ ಸಿಎಂ ತಿರುಗೇಟು

  • ಪ್ರಧಾನಿಗೆ ರಾಹುಲ್ ಸಲಹೆ

ಪ್ರಧಾನಿ ಹುದ್ದೆಯ ಘನತೆ ಹಾಳು ಮಾಡಬೇಡಿ: ಪ್ರಧಾನಿಗೆ ರಾಹುಲ್ ಸಲಹೆ

  • ಆತ್ಮಹತ್ಯೆಗೆ ಯತ್ನಿಸಿದ ಯುವಕ

ಸಿನಿಮಾ ನೋಡಿ ಮುಕ್ತಿ ಬೇಕೆಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ

  • ಜಂಬೂ ಸವಾರಿ ಆನೆಗಳ ತೂಕ ಪರೀಕ್ಷೆ

ಜಂಬೂ ಸವಾರಿ ಆನೆಗಳ ತೂಕ ಪರೀಕ್ಷೆ: ಮಾಜಿ ಕ್ಯಾಪ್ಟನ್ ಅರ್ಜುನನೇ ಬಲಶಾಲಿ

  • ಸಿಎಂ ಸಿದ್ದರಾಮಯ್ಯ ಎಂದು ಜೈಕಾರ

ಮುಂದಿನ‌ ಸಿಎಂ ಸಿದ್ದರಾಮಯ್ಯ ಎಂದು ಜೈಕಾರ ಕೂಗಿದ ಅಭಿಮಾನಿ

  • ಏನಿದು ಲಾಂಗ್ಯಾ ವೈರಸ್?

ಏನಿದು ಹೊಸ ಲಾಂಗ್ಯಾ ವೈರಸ್? ಎದುರಾಯ್ತಾ ಹೊಸ ಆತಂಕ?

  • ಇಬ್ಬರು ಬಾಕ್ಸರ್​ಗಳು ನಾಪತ್ತೆ

ಕಾಮನ್​ವೆಲ್ತ್​​ನಲ್ಲಿ ಭಾಗವಹಿಸಿದ್ದ ಪಾಕ್​ನ ಇಬ್ಬರು ಬಾಕ್ಸರ್​ಗಳು ಬರ್ಮಿಂಗ್​ಹ್ಯಾಮ್​ನಲ್ಲಿ ನಾಪತ್ತೆ

  • ಅರ್ಜುನ್, ಮಲೈಕಾ ಮದುವೆ ಗಾಸಿಪ್​

ಕಾಫಿ ವಿತ್​ ಕರಣ್​ 7: ಅರ್ಜುನ್, ಮಲೈಕಾ ಮದುವೆಯಾಗ್ತಾರಾ.. ಮದುವೆಯ ಯೋಜನೆ ಬಗ್ಗೆ ಕಪೂರ್​ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.