ETV Bharat / bharat

ಮುಖ್ತಾರ್ ಅಬ್ಬಾಸ್ ನಖ್ವಿ, ಆರ್​​ಸಿಪಿ ಸಿಂಗ್ ರಾಜೀನಾಮೆ: ಈ ಹೊತ್ತಿನ ಪ್ರಮುಖ 10 ಸುದ್ದಿಗಳು

author img

By

Published : Jul 6, 2022, 7:00 PM IST

top ten at 7pm
ಟಾಪ್​ ಟೆನ್​ ನ್ಯೂಸ್​ at 7pm

ಈ ಹೊತ್ತಿನ ಪ್ರಮುಖ ಸುದ್ದಿಗಳ ಪಕ್ಷಿನೋಟ..

  • ಇಬ್ಬರ ರಾಜೀನಾಮೆ

ಮೋದಿ ಸಂಪುಟದಲ್ಲಿದ್ದ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್​​ಸಿಪಿ ಸಿಂಗ್ ರಾಜೀನಾಮೆ

  • ಕಾರು ಅಪಘಾತ

ಅಪ್ರಾಪ್ತರಿಂದ ಕಾರು ಅಪಘಾತ : ಮೂವರಿಗೆ ಗಂಭೀರ ಗಾಯ

  • 10 ಕೋಟಿ ತ್ರಿವರ್ಣ ಧ್ವಜಕ್ಕೆ ತಯಾರಿ

'ಹರ್​ ಘರ್ ತಿರಂಗಾ'ಅಭಿಯಾನ: ಸೂರತ್​​ನಲ್ಲಿ 10 ಕೋಟಿ ತ್ರಿವರ್ಣ ಧ್ವಜ ಸಿದ್ಧಪಡಿಸುವ ಗುರಿ

  • ವಿವಾದಿತ ಹೇಳಿಕೆ; ಸಚಿವ ಸ್ಥಾನಕ್ಕೆ ರಾಜೀನಾಮೆ

ಭಾರತೀಯ ಸಂವಿಧಾನದ ಬಗ್ಗೆ ವಿವಾದಿತ ಹೇಳಿಕೆ: ಕೇರಳ ಸಚಿವ ಸಾಜಿ ಚೆರಿಯನ್ ರಾಜೀನಾಮೆ

  • ಹಡಗು ಮುಳುಗಡೆ

ಪೋರಬಂದರ್‌ನಿಂದ ಯುಎಇಗೆ ತೆರಳುತ್ತಿದ್ದ ಹಡಗು ಮುಳುಗಡೆ.. 22 ಸಿಬ್ಬಂದಿ ರಕ್ಷಣೆ

  • ಅನ್​ಫಾಲೋ

ಕಾಳಿಮಾತೆ ಪೋಸ್ಟರ್ ವಿವಾದ: ಟಿಎಂಸಿ ಅನ್​ಫಾಲೋ ಮಾಡಿದ ಸಂಸದೆ ಮಹುವಾ

  • ರಾಹುಲ್ ಗಾಂಧಿ ವಾಗ್ದಾಳಿ

LPG ಬೆಲೆ ಏರಿಕೆ: ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ

  • ಟಿ-20ಗೆ ಕ್ಷಣಗಣನೆ

ಆಂಗ್ಲರ​ ವಿರುದ್ಧ T-20 ಸೆಣಸಾಟಕ್ಕೆ ಕ್ಷಣಗಣನೆ: ವಿಶ್ವಕಪ್​​ಗೋಸ್ಕರ ಟೀಂ ಇಂಡಿಯಾ ಬೆಸ್ಟ್​​ ಪ್ಲೇಯರ್ಸ್​ ಹುಡುಕಾಟ ಶುರು!

  • ಅಂಡರ್​ ವಾಟರ್​ ಫೋಟೋಶೂಟ್

ನಟಿಯರ ಅಂಡರ್​ ವಾಟರ್​ ಫೋಟೋಶೂಟ್​.. ನಿಮ್ಮ ನೆಚ್ಚಿನ ತಾರೆಯರ ಫೋಟೋಗಳನ್ನು ನೋಡಿ

  • ಸಿದ್ದರಾಮೋತ್ಸವ

ಸಿದ್ದರಾಮೋತ್ಸವ ಆಯೋಜನೆಗೆ ಕೆ.ಎಸ್.ಈಶ್ವರಪ್ಪ ವಿರೋಧ.. ಇದೆಂಥಾ ದುಃಸ್ಥಿತಿ ಎಂದು ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.