ETV Bharat / bharat

ಭಟ್ಕಳದಲ್ಲಿ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು |ಈ ಹೊತ್ತಿನ ಟಾಪ್​ 10 ಸುದ್ದಿಗಳು

author img

By

Published : Aug 2, 2022, 7:02 PM IST

Updated : Aug 2, 2022, 7:08 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು
TOP TEN AT

ಈ ಹೊತ್ತಿನ ಪ್ರಮುಖ ಸುದ್ದಿಗಳು..

  • ಚರಕ ದಾಖಲೆ

ಮೋದಿ ಸಮ್ಮುಖದಲ್ಲಿ 7 ಸಾವಿರ ಚರಕ ತಿರುಗಿಸಲು ನಿರ್ಧಾರ: ನಿರ್ಮಾಣವಾಗಲಿದೆ ವಿಶ್ವದಾಖಲೆ!

  • ಡಿಕೆಶಿಗೆ ಜಾಮೀನು ವಿಸ್ತರಣೆ

ಅಕ್ರಮ ಹಣ ವರ್ಗಾವಣೆ ಕೇಸ್​​: ದೆಹಲಿ ಇಡಿ ವಿಶೇಷ ನ್ಯಾಯಾಲಯದಿಂದ ಡಿಕೆಶಿಗೆ ಜಾಮೀನು ವಿಸ್ತರಣೆ

  • ಗುಡ್ಡ ಕುಸಿತ

ಭಟ್ಕಳದಲ್ಲಿ ಮನೆ ಮೇಲೆ ಕುಸಿದ ಗುಡ್ಡ; ಒಂದೇ ಕುಟುಂಬದ ನಾಲ್ವರು ಸಾವು

  • ಎಸಿ ಸ್ಫೋಟ

ಮನೆಯಲ್ಲಿ ಮಲಗಿದ್ದಾಗ ಎಸಿ ಸ್ಫೋಟ: ನವ ವಿವಾಹಿತ ಸುಟ್ಟು ಕರಕಲು

  • 13ನೇ ವಯಸ್ಸಿಗೆ 56 ಕಂಪನಿಗಳ CEO

13ನೇ ವಯಸ್ಸಿಗೆ 56 ಸ್ಟಾರ್ಟ್​​ ಅಪ್​​ ಕಂಪನಿಗಳ CEO; ದಿನಕ್ಕೆ 17 ರಿಂದ 18 ಗಂಟೆ ಕೆಲಸ ಮಾಡುವ ಸೂರ್ಯಾಂಶ್​!

  • ನಾಗ-ನಾಗಿನಿ​ ಪ್ರಣಯದಾಟ

ವಿಡಿಯೋ ನೋಡಿ: ನೀರಿನ ಕೊಳದಲ್ಲಿ ನಾಗ-ನಾಗಿನಿ​ ಪ್ರಣಯದಾಟ

  • ದಾವಣಗೆರೆಯತ್ತ ಸಿದ್ದರಾಮಯ್ಯ ಪಯಣ

ಅಮೃತ ಮಹೋತ್ಸವಕ್ಕಾಗಿ ದಾವಣಗೆರೆಯತ್ತ ಸಿದ್ದರಾಮಯ್ಯ ಪಯಣ: ನಾಳೆ ಬೆಂಬಲಿಗರಿಂದ ಮಹತ್ವದ ಘೋಷಣೆ?

  • ಏಷ್ಯಾ ಕಪ್ ವೇಳಾಪಟ್ಟಿ

ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ: ಆಗಸ್ಟ್​ 28ರಂದು ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯ

  • ಕಮಿಷನರ್ ಮೇಲೆ ಹಲ್ಲೆ

ಗಂಗಾವತಿಯಲ್ಲಿ ಕಮಿಷನರ್ ಮೇಲೆ ಕಾಂಗ್ರೆಸ್‌ ನಾಯಕನಿಂದ ಹಲ್ಲೆ ಆರೋಪ: ದೂರು ದಾಖಲು

  • ಕಮಿಷನ್​ ಆರೋಪ

ಸಚಿವ ಅಶ್ವತ್ಥ ನಾರಾಯಣ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಆಪ್‌ ಮುಖಂಡರು

Last Updated :Aug 2, 2022, 7:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.