ಕರ್ನಾಟಕ

karnataka

ಒಂದೇ ವೇದಿಕೆಯಲ್ಲಿ ರಾಜಕೀಯ ಎದುರಾಳಿಗಳ ಏಟು - ಎದಿರೇಟು ಹೇಗಿತ್ತು ಗೊತ್ತಾ...?

By

Published : Sep 10, 2019, 10:59 AM IST

ಅವರಿಬ್ಬರು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವಿಚಾರದಲ್ಲಿ ಬದ್ಧ ರಾಜಕೀಯ ಎದುರಾಳಿಗಳು. ಒಬ್ಬರ ಮೇಲೆ ಮತ್ತೊಬ್ಬರು ಟೀಕೆ ಟಿಪ್ಪಣಿ ಮಾಡುವುದು ಸಹಜ. ಆದರೆ, ಈ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೆ ಏಟಿಗೆ ಎದಿರೇಟು ಇಲ್ಲದೇ ಇರುತ್ತದೆಯೇ? ಈ ಕಾರ್ಯಕ್ರಮದಲ್ಲಿ ಆಗಿದ್ದೂ ಅದೇ...

ABOUT THE AUTHOR

...view details