ബെംഗ്ലൂരു: ഹുബ്ലിയിൽ അജ്ഞാതൻ്റെ വെടിയേറ്റ് ബിഹാര് സ്വദേശി കൊല്ലപ്പെട്ടു. നഗരത്തിലെ മഞ്ജുനാഥ നഗർ ക്രോസിന് സമീപമാണ് സംഭവം. സ്വകാര്യ കമ്പനിയിൽ ജോലി ചെയ്യുകയായിരുന്ന ബിഹാർ സ്വദേശി സുർവേഷാണ് കൊല്ലപ്പെട്ടത്. ഇരുചക്ര വാഹനത്തില് വീട്ടിലേക്ക് പോയ സുർവേഷിനെ അജ്ഞാതൻ വെടിവെച്ചതാണെന്ന് ദൃക്സാക്ഷി പറഞ്ഞു.ഒരാഴ്ചയ്ക്കിടെ ഹുബ്ലിയിലുണ്ടാവുന്ന രണ്ടാമത്തെ കൊലപാതകമാണിത്.
ഹുബ്ലിയില് അജ്ഞാതന്റെ വെടിയേറ്റ് ബിഹാര് സ്വദേശി കൊല്ലപ്പെട്ടു
ബിഹാർ സ്വദേശി സുർവേഷാണ് കൊല്ലപ്പെട്ടത്. ഒരാഴ്ചക്കിടയുണ്ടാവുന്ന രണ്ടാമത്തെ കൊലപാതകമാണിത്
ബെംഗ്ലൂരു: ഹുബ്ലിയിൽ അജ്ഞാതൻ്റെ വെടിയേറ്റ് ബിഹാര് സ്വദേശി കൊല്ലപ്പെട്ടു. നഗരത്തിലെ മഞ്ജുനാഥ നഗർ ക്രോസിന് സമീപമാണ് സംഭവം. സ്വകാര്യ കമ്പനിയിൽ ജോലി ചെയ്യുകയായിരുന്ന ബിഹാർ സ്വദേശി സുർവേഷാണ് കൊല്ലപ്പെട്ടത്. ഇരുചക്ര വാഹനത്തില് വീട്ടിലേക്ക് പോയ സുർവേഷിനെ അജ്ഞാതൻ വെടിവെച്ചതാണെന്ന് ദൃക്സാക്ഷി പറഞ്ഞു.ഒരാഴ്ചയ്ക്കിടെ ഹുബ്ലിയിലുണ്ടാവുന്ന രണ്ടാമത്തെ കൊലപാതകമാണിത്.
Anchor
ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತೆ ಬೆಚ್ಚಿ ಬಿದಿದೆ. ಕಳೆದ ಒಂದು ವಾರದಿಂದ ಸಣ್ಣಪುಟ್ಟ ವಿಚಾರಕ್ಕೆ ರಕ್ತಪಾತವಾಗುತ್ತಿದ್ದವು. ಆದ್ರೆ ಇಂದು ಗುಂಡಿನ ಸದ್ದು ಕೇಳಿದೆ.
ಅಪರಿಚರಿತರು ಹಾರಿಸಿದ ಗುಂಡು ಯುವಕನೊಬ್ಬನ ಬಲಿ ಪಡೆದಿದ್ದು, ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
LOOK..................
Gfx in..
ಹುಬ್ಬಳ್ಳಿಯಲ್ಲಿ ಮತ್ತೆ ಹರಿಯಿತು ನೆತ್ತರು........!
ಯುವಕನ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ.......!
ಬ್ಲ್ಯಾಕ್ ಪಲ್ಸರ್ ಮೇಲೆ ಬಂದು ಹತ್ಯೆಗೈದು ಎಸ್ಕೇಪ್........!
Voice over..
ರಕ್ತದ ಮಡುವಿನಲ್ಲಿ ಬಿದ್ದಿರುವ ಯುವಕ. ಕಾತರದ ಕಣ್ಣಿನಿಂದ ನೋಡುತ್ತಿರುವ ಜನರು. ಪೊಲೀಸರು ಹಾಗೂ ಶ್ವಾನ ದಳದಳದಿಂದ ಸ್ಥಳ ಪರಿಶೀಲನೆ.
ಹೌದು.ಈ ದೃಶ್ಯಗಳು ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ. ಅಂದಹಾಗೇ ಇಂತ ರಣಭೀಕರ ದೃಶ್ಯಕ್ಕೆ ಜನನಿಬಿಡ ಮಂಜುನಾಥ ನಗರ ಸರ್ಕಲ್ ಸಾಕ್ಷಿಯಾಗಿದೆ. ಬಿಹಾರ ಮೂಲದ ಸರ್ವೇಶ್ ಸಿಂಗ್ ಮೇಲೆ ಅಪರಿಚಿತ ಗ್ಯಾಂಗೊಂದು ಗುಂಡಿನ ದಾಳಿ ನಡೆಸಿದೆ. ಪರಿಣಾಮ ರಕ್ಕಸ ದಾಳಿಗೆ ಸರ್ವೇಶ್ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾನೆ. ಬಿಹಾರ ಮೂಲದ ಸರ್ವೇಶ ಸಿಂಗ್ ಖಾಸಗಿ ಟೆಲಿಕಾಂ ಸಂಸ್ಥೆಯಲ್ಲಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಆರೇಳು ತಿಂಗಳಿಂದ ಹುಬ್ಬಳ್ಳಿಯಲ್ಲಿದ್ದ ಸರ್ವೇಶ, ಎರಡು ತಿಂಗಳ ಹಿಂದೇ ನಗರದದಲ್ಲಿ ಬಾಡಿಗೆ ಮನೆ ತನ್ನ ಪತ್ನಿಯನ್ನ ಕರೆತಂದು ವಾಸವಾಗಿದ್ದ, ಅಲ್ದೆ ಪ್ರತಿನಿತ್ಯವೂ ಕೆಲಸ ಮುಗಿಸಿಕೊಂಡು ಮನೆಗೆ ಹೋಗೋ ದಾರಿಯಿಂದಲೇ ಆತ ಮನೆಗೆ ಮನೆಗೆ ಹೊರಟ್ಟಿದ್ದ. ಇನ್ನೇನು ಮನೆ ಸಮೀಪ ಇದೇ ಎನ್ನುವಷ್ಟರಲ್ಲಿ ಬ್ಲ್ಯಾಕ್ ಪಲ್ಸರ್ ಮೇಲೆ ಬಂದ ಮೂರು ಜನರ ಗ್ಯಾಂಗ್ ಆತನ ಮೇಲೆ ಫೈರಿಂಗ್ ನಡೆಸಿದೆ.ಪರಿಣಾಮ ಸರ್ವೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಎರಡು ಸುತ್ತು ಫೈರಿಂಗ್ ಆಗಿದ್ದು ಸ್ಥಳದಲ್ಲಿ ಮತ್ತೊಂದು ಸಜೀವ ಗುಂಡು ಲಭಿಸಿದೆ. ಇನ್ನು ಸ್ಥಳಕ್ಕೆ ಬಂದ ಸರ್ವೇಶ್ ಮನೆ ಮಾಲೀಕ ಕೂಡಾ ಆತ ಒಳ್ಳೆಯನಾಗಿದ್ದ ಆದ್ರೆ ಈ ಘಟನೆ ಯಾಕಾಯಿತು ಎನ್ನೋದು ಗೊತ್ತಿಲ್ಲ ಎನ್ನುತ್ತಾನೆ.
BYTE 1: ಮೌನೇಶ,
ಮೃತ ಸರ್ವೇಶ್ ಮನೆ ಮಾಲೀಕ.
Voice over..
ಹೊಸದಾಗಿ ಬಾಡಿಗೆ ಮನೆ ಮಾಡಿದ್ದ ಸರ್ವೇಶ್ ಹೆಂಡತಿ ಪ್ರೀತಿ ಸಿಂಗ್ ಹಾಗೂ ಮೂರು ವರ್ಷದ ಮಗುವಿನ ಹೆಣ್ಣುವಿನ ಜೊತೆ ವಾಸವಾಗಿದ್ದ. ಅಲ್ಲದೆ ಆತನ ಪತ್ನಿ ಪ್ರೀತಿ ಸಧ್ಯ ಎಂಟು ತಿಂಗಳ ಗರ್ಭಿಣಿ. ಹೀಗಾಗಿ ಇನ್ನು ಆಕೆಗೆ ತನ್ನ ಪತಿಯ ಸಾವಿನ ಸುದ್ದಿಯೇ ತಿಳಿದಿಲ್ಲ. ಇನ್ನು ವಿಷಯ ತಿಳಿಯುತ್ತಿದ್
ದ ಸ್ಥಳಕ್ಕಾಗಮಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ್ದೇವೆ ಎನ್ನುತ್ತಿದ್ದಾರೆ. ಅಲ್ಲದೆ ಆದಷ್ಟು ಬೇಗ ಪ್ರಕರಣವನ್ನ ಭೇಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
BYTE 2 : ಆರ್ ದಿಲೀಪ್ , ಪೊಲೀಸ್ ಆಯುಕ್ತರು ಹು-ಧಾ ನಗರ.
Voice over...
ಸಧ್ಯ ಪ್ರಕರಣ ದಾಖಲಸಿಕೊಂಡಿರುವ ಗೋಕುಲ್ ರೋಡ್ ಠಾಣೆ ಪೊಲೀಸರು ಆರೋಪಿಗಳ ಬಲೆಗೆ ಜಾಲ ಬೀಸಿದ್ದಾರೆ. ಅಲ್ಲದೆ ಸಮೀಪದ ಸಿಸಿಟಿವಿಗಳನ್ನ ಚಕ್ ಮಾಡುತ್ತಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ಆತನ ವ್ಯಯುಕ್ತಿಕ ಜೀವನದ ವಿಷಯವೇ ಆತನ ಸಾವಿಗೆ ಕಾರಣವಾಗಿದೆಯಂತೆ. ಅಲ್ಲದೆ ಆರೋಪಿಗಳು ಕೂಡಾ ಕೆಲವೊಂದು ಕ್ಲ್ಯೂ ಬಿಟ್ಟಿದ್ದು ನಾಳೆಯೋಳಗೆ ಪ್ರಕರಣ ಬೇದಿಸುತ್ತವೆ ಎನ್ನುತ್ತವೆ ಪೊಲೀಸ್ ಮೂಲಗಳು. ಆರೋಪಿಗಳು ಸಿಕ್ಕ ಮೇಲೆ ಪ್ರಕರಣದ ಸತ್ಯಾಸತ್ಯೆ ಬದಲಾಗುತ್ತೆ. ಆದ್ರೆ ಈ ರಕ್ಕಸ ದಾಳಿಗೆ ಛೋಟಾ ಮುಂಬಯಿ ಮತ್ತೊಮ್ಮೆ ಶೇಕ್ ಆಗಿದ್ದಂತು ಸುಳ್ಳಲ್ಲ.
_________________________________________________
H B Gaddad
Etv hubballiBody:H B GaddadConclusion:Etv hubli