ಧಾರಾಕಾರ ಮಳೆಗೆ ಹದಗೆಟ್ಟ ರಸ್ತೆ... ದುರಸ್ತಿಗೆ ಸಾರ್ವಜನಿಕರ ಆಗ್ರಹ
![ETV Thumbnail thumbnail](https://etvbharatimages.akamaized.net/etvbharat/prod-images/320-214-4945681-thumbnail-3x2-bbb.jpg)
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಡದೇ ಸುರಿದ ಭಾರೀ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಇದೀಗ ರಸ್ತೆಯಲ್ಲಿ ಒಂದಲ್ಲ ಎರಡಲ್ಲ ಸಾವಿರಾರಾರು ಗುಂಡಿಗಳು ಬಿದ್ದಿವೆ. ಶಿರಸಿ - ಸಿದ್ದಾಪುರ, ಸಿದ್ದಾಪುರ-ಕುಮಟಾ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಓಡಾಡಲು ಭಯ ಪಡುವಂತಾಗಿದೆ.