ಉತ್ತರದಲ್ಲಿ ಪ್ರವಾಹ.. ಇತ್ತ ಚಿತ್ರದುರ್ಗದಲ್ಲಿ ನೀರಿಗಾಗಿ ಹಾಹಾಕಾರ..

By

Published : Aug 13, 2019, 2:27 PM IST

thumbnail

ಒಂದು ಕಡೆ ಜಳ ಪ್ರಳಯ ಸೃಷ್ಟಿಯಾದ್ರೆ ಮತ್ತೊಂದೆಡೆ ಕುಡಿವ ನೀರಿಗಾಗಿ ಹಾಹಾಕಾರ ಉದ್ಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಬೋರಕುಂಟೆ ಗ್ರಾಮಸ್ಥರು ಕುಡಿಯುವ ನೀರು ಸಮಸ್ಯೆ ಎದುರಾದ ಬೆನ್ನಲ್ಲೇ ನೀರು ಪೂರೈಸುವಂತೆ ತಾಲೂಕು ಪಂಚಾಯಿತಿ ಮುಂದೆ ಖಾಲಿ ಕೊಡಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.