ಉತ್ತರದಲ್ಲಿ ಪ್ರವಾಹ.. ಇತ್ತ ಚಿತ್ರದುರ್ಗದಲ್ಲಿ ನೀರಿಗಾಗಿ ಹಾಹಾಕಾರ..
![ETV Thumbnail thumbnail](https://etvbharatimages.akamaized.net/etvbharat/prod-images/320-214-4122196-thumbnail-3x2-chai.jpg)
ಒಂದು ಕಡೆ ಜಳ ಪ್ರಳಯ ಸೃಷ್ಟಿಯಾದ್ರೆ ಮತ್ತೊಂದೆಡೆ ಕುಡಿವ ನೀರಿಗಾಗಿ ಹಾಹಾಕಾರ ಉದ್ಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಬೋರಕುಂಟೆ ಗ್ರಾಮಸ್ಥರು ಕುಡಿಯುವ ನೀರು ಸಮಸ್ಯೆ ಎದುರಾದ ಬೆನ್ನಲ್ಲೇ ನೀರು ಪೂರೈಸುವಂತೆ ತಾಲೂಕು ಪಂಚಾಯಿತಿ ಮುಂದೆ ಖಾಲಿ ಕೊಡಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.