ಮರಳು ತುಂಬಲು ಬಂದ ಲಾರಿಗಳ ಮೇಲೆ ಕಲ್ಲು ತೂರಾಟ... ನಿಲ್ಲದ ಜನಾಕ್ರೋಶ!

By

Published : Mar 9, 2020, 5:53 PM IST

Updated : Mar 9, 2020, 5:59 PM IST

thumbnail

ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿಯಲ್ಲಿ ಮರಳು ತುಂಬಿದ ಲಾರಿ ಹರಿದು 8ನೇ ತರಗತಿ ವಿದ್ಯಾರ್ಥಿನಿ‌ ದಿವ್ಯಾ ಪಾಟೀಲ್ ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯರ ಆಕ್ರೋಶ ಹೆಚ್ಚಾಗಿದೆ. ಅಪಘಾತಕ್ಕೆ ಕಾರಣವಾಗಿದ್ದ ಲಾರಿಗೆ ಬೆಂಕಿ ಹಚ್ವಿ ಸಿಟ್ಟು ಹೊರ ಹಾಕಿದ್ದ ಗ್ರಾಮಸ್ಥರು ಹಲವು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದಾದ ನಂತರ ಕೂಡ ಮರಳು ತುಂಬಲು ಲಾರಿಗಳು ಬಂದಿರುವ ಕಾರಣ ಗ್ರಾಮಸ್ಥರ ಆಕ್ರೋಶ ಮತ್ತೆ ಭುಗಿಲೇಳುವಂತೆ ಮಾಡಿದೆ.

Last Updated : Mar 9, 2020, 5:59 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.