ಮಳೆಯಿಂದ ರಸ್ತೆ ಸಂಪರ್ಕ ಕಡಿತ... ತೋಟಗಳಲ್ಲೇ ಕೊಳೆಯುತ್ತಿದೆ ಪೇರಳೆ

By

Published : Sep 18, 2019, 8:59 PM IST

thumbnail

ಕಳೆದ ಎರಡು ತಿಂಗಳ ಹಿಂದೆ ಸುರಿದಿದ್ದ ಭೀಕರ ಮಳೆ ಧಾರಾವಾಡ ಜಿಲ್ಲೆಯ ರೈತರನ್ನ ಚಿಂತೆಗೀಡು ಮಾಡಿದೆ. ಒಂದೆಡೆ ರಸ್ತೆ ಸಮಸ್ಯೆಯಾದ್ರೆ, ಮತ್ತೊಂದೆಡೆ ಬೆಳೆದು ನಿಂತಿರುವ ಪೇರಳೆ ಹಣ್ಣು ಕೊಳೆಯುತ್ತಿರುವುದು ಇಲ್ಲಿನ ರೈತರನ್ನು ಕಂಗಾಲಾಗಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.