ಕಣ್ಮನ ಸೆಳೆದ ಆರ್​ಎಸ್​ಎಸ್ ಪಥ ಸಂಚಲನ..

By

Published : Oct 13, 2019, 9:48 PM IST

thumbnail

ಬಾಗಲಕೋಟೆ:ನಗರದಲ್ಲಿ ಆರ್​ಎಸ್​ಎಸ್ ಪಥ ಸಂಚಲನವು ಅದ್ದೂರಿಯಾಗಿ ನಡೆಯಿತು. ಪ್ರತಿವರ್ಷ ವಿಜಯದಶಮಿ ನಂತರ ಬರುವ ಭಾನುವಾರ ಪಥ ಸಂಚಲನ ನಡೆಸಲಾಗುತ್ತೆ. ಬಸವೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಿಂದ ಪ್ರಾರಂಭವಾದ ಗಣವೇಷಧಾರಿಗಳ ಪಥಸಂಚಲನವು ಎರಡು ಮಾರ್ಗವಾಗಿ ಮೆರವಣಿಗೆ ಜರುಗಿತು. ಈ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.