ವರ್ಷ ಪೂರೈಸಿದ ಕೇಸರಿ ಪಡೆ ಸಾರಥಿ: ಕಟೀಲ್ ಮುಂದಿದೆ ಸವಾಲುಗಳ ಸರಮಾಲೆ

By

Published : Aug 27, 2020, 5:11 PM IST

thumbnail

ನಳಿನ್ ಕುಮಾರ ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡು ಒಂದು ವರ್ಷ ಕಳೆದ ಹಿನ್ನೆಲೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಪಸಮರದ ಗೆಲುವಿನ ಉತ್ಸಾಹದಲ್ಲಿದಲ್ಲಿರುವ ಕಟೀಲ್​ ಮುಂದೇ ಬಿಬಿಎಂಪಿ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಮುಂಬರುವ ಸಾರ್ವತ್ರಿಕ ಚುನಾವಣೆ ಬಹುದೊಡ್ಡ ಸವಾಲಾಗಿವೆ. ಅಧಿಕಾರದಲ್ಲಿರುವ ಪಕ್ಷವನ್ನು ಅಧಿಕಾರದಲ್ಲಿ ಮುಂದುವರಿಸುವ ಗುರುತರ ಜವಾಬ್ದಾರಿ ಕಟೀಲ್ ಮೇಲಿದ್ದು,​ ಯಾವ ರೀತಿ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.