ಕೊಡಗಿನಲ್ಲಿ ಮುಗಿಯದ ಕೃಷ್ಣ ಜನ್ಮಾಷ್ಟಮಿ ಸಂಭ್ರಮ..!

By

Published : Aug 26, 2019, 11:34 PM IST

thumbnail

ಕೃಷ್ಣ ಜನ್ಮಾಷ್ಟಮಿ ಕಳೆದ್ರೂ ಮಂಜಿನ ನಗರಿ ಮಡಿಕೇರಿಯಲ್ಲಿ ಮಾತ್ರ ಆ ಸಂಭ್ರಮ ಇನ್ನೂ ಮುಗಿದಿಲ್ಲ.ಮೊಸರು ಕುಡಿಕೆ ಹೊಡೆಯೊ ಸ್ಪರ್ಧೆ ನೋಡುಗರನ್ನು ಹುಚ್ಚೆಬ್ಬಿಸಿದ್ರೆ, ಶ್ರೀ ಕೃಷ್ಣನ ವೇಷಭೂಷಣ ದಲ್ಲಿ ಮಿಂಚುತ್ತಿದ್ದ ಚಿಣ್ಣರು ಎಲ್ಲರ ಮನಸೆಳೆದ್ರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.