ಅದ್ಧೂರಿಯಾಗಿ ನಡೆದ ಬಾಗಲಕೋಟೆಯ 'ಮಳೆ-ಬೆಳೆ' ಖ್ಯಾತಿಯ ಜಾತ್ರೆ

By

Published : Mar 5, 2020, 11:32 PM IST

thumbnail

ಬಾಗಲಕೋಟೆ: ನಗರದ ಸಮೀಪವಿರುವ ಮುರನಾಳ ಪುನರ್​​ ವಸತಿ ಕೇಂದ್ರದಲ್ಲಿ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿ ರಥೋತ್ಸವ ಜರುಗಿತು. ಮಳೆ ಹಾಗೂ ಬೆಳೆ ಭವಿಷ್ಯ ನುಡಿಯುವ ಜಾತ್ರೆ ಎಂದು ಹೆಸರುವಾಸಿಯಾಗಿರುವ ಜಾತ್ರೆಯು ಶ್ರೀ ಗುರುನಾಥ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಅದ್ಧೂರಿಯಾಗಿ ಜರುಗಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.