ಸಂಸದ ಡಿ ಕೆ ಸುರೇಶ್​ರಿಂದ ಕೊರೊನಾ ಜಾಗೃತಿ

By

Published : May 6, 2021, 10:59 PM IST

thumbnail

ರಾಮನಗರ: ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕೊರೊನಾ ಹೆಮ್ಮಾರಿಯ ಬಗ್ಗೆ ಕೆಲ ಮಾಹಿತಿಗಳನ್ನು ಸಂಸದ ಡಿ. ಕೆ. ಸುರೆಶ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಅವರು, ನಮ್ಮ ಸುತ್ತಲೂ ದಿನಕ್ಕೆ ನೂರಾರು ಮಂದಿ ಮೃತಪಡುತ್ತಿರುವ ದಾರುಣ ವ್ಯವಸ್ಥೆಯನ್ನು ಮನಗಂಡು ಅನಿವಾರ್ಯವಾಗಿ ಇದನ್ನು ಹಂಚಿಕೊಳ್ಳಲೇಬೇಕಾಗಿದೆ. ಇಂತಹ ಭೀಕರ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ನಾಗರಿಕರೂ ಈ ಸಲಹೆಗಳನ್ನು ಸೂಕ್ತವಾಗಿ ತೆಗೆದುಕೊಂಡು ಸೋಂಕು ಮುಕ್ತ ಸಮಾಜ ಕಟ್ಟೋಣ ಎಂದು ಕರೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.