ಹಾಡುಗಳ ಮೂಲಕ ಪುನೀತ್​ ರಾಜ್​ಕುಮಾರ್ ನುಡಿ ನಮನ.. ಈಟಿವಿ ವಾಕ್‌ ಥ್ರೂ

By

Published : Nov 16, 2021, 2:33 PM IST

thumbnail

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣದಿಂದ ಕನ್ನಡ ಅಲ್ಲದೇ ದಕ್ಷಿಣ ಭಾರತದ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ‌. ಪುನೀತ್​ ಅವರ ಅಗಲಿಕೆಯ ಸ್ಮರಣೆಗಾಗಿ ಇಂದು(ನ.16) ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಿತ್ರರಂಗದಿಂದ ಪುನೀತ್ ನಮನ‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಗೀತ ನಿರ್ದೇಶಕ ಗುರು ಕಿರಣ್ ತಂಡದಿಂದ ಹಾಡುಗಳ ಮೂಲಕ ಪುನೀತ್ ಅವರ ಸ್ಮರಣೆ ಮಾಡಲಾಗುತ್ತಿದೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಈಟಿವಿ ಭಾರತ್​ ನಡೆಸಿದ ವಾಕ್​ ಥ್ರೂ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.