ಸಾಹಸ ಸಿಂಹ-ಎಸ್ಪಿಬಿ ಸಂಬಂಧ ಬಿಚ್ಚಿಟ್ಟ ಭಾರತಿ ವಿಷ್ಣುವರ್ಧನ್
ಎಸ್ಪಿಬಿ ಅವರ ನಿಧನ ತುಂಬಾ ನೋವು ತಂದಿದೆ. ನಮ್ಮ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತಾಗಿದೆ. ಅವರ ಶರೀರ ಇಲ್ಲ. ಶಾರೀರ ಇದೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಶಾಶ್ವತವಾಗಿ ಇರುತ್ತಾರೆ. ಕಲಾವಿದರಿಗೆ ಯಾವತ್ತೂ ಸಾವಿಲ್ಲ..
ಎಸ್ಪಿಬಿ ಅವರ ನಿಧನ ತುಂಬಾ ನೋವು ತಂದಿದೆ. ನಮ್ಮ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತಾಗಿದೆ. ಅವರ ಶರೀರ ಇಲ್ಲ. ಶಾರೀರ ಇದೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಶಾಶ್ವತವಾಗಿ ಇರುತ್ತಾರೆ. ಕಲಾವಿದರಿಗೆ ಯಾವತ್ತೂ ಸಾವಿಲ್ಲ..