ಆತ ಭಾರತದ ಸಿನಿರಂಗದ ಮನಗೆದಿದ್ದ ರಾಜಕುಮಾರ. ಎಲ್ಲರನ್ನೂ ಪ್ರೀತಿ ಪೂರಕವಾಗಿ ಮಾತನಾಡಿಸುತ್ತಿದ್ದ ದೊಡ್ಮನೆ ಹುಡ್ಗ. ಆದರೆ, ನಟ ಸಾರ್ವಭೌಮನ ಅಂಜನಿಪುತ್ರ, ಭವಿಷ್ಯದಲ್ಲಿ ಇನ್ನೂ ಪ್ರಕಾಶಿಸಬೇಕಿದ್ದ ಯುವರತ್ನ ವಿಧಿಯಾಟದ ಮುಂದೆ ಮಿಂಚಿ ಮರೆಯಾಗಿದೆ.
ಆತ ಭಾರತದ ಸಿನಿರಂಗದ ಮನಗೆದಿದ್ದ ರಾಜಕುಮಾರ. ಎಲ್ಲರನ್ನೂ ಪ್ರೀತಿ ಪೂರಕವಾಗಿ ಮಾತನಾಡಿಸುತ್ತಿದ್ದ ದೊಡ್ಮನೆ ಹುಡ್ಗ. ಆದರೆ, ನಟ ಸಾರ್ವಭೌಮನ ಅಂಜನಿಪುತ್ರ, ಭವಿಷ್ಯದಲ್ಲಿ ಇನ್ನೂ ಪ್ರಕಾಶಿಸಬೇಕಿದ್ದ ಯುವರತ್ನ ವಿಧಿಯಾಟದ ಮುಂದೆ ಮಿಂಚಿ ಮರೆಯಾಗಿದೆ.