ಬಸವೇಶ್ವರ ಜಾತ್ರೆಗಾಗಿ ಮಹಿಳೆಯರಿಂದ ತಿರಂಗಾದೊಂದಿಗೆ ರೊಟ್ಟಿ ಮೆರವಣಿಗೆ

By

Published : Aug 14, 2022, 10:14 AM IST

Updated : Feb 3, 2023, 8:26 PM IST

thumbnail

ವಿಜಯಪುರ: ಆಗಸ್ಟ್ 15 ರಿಂದ ಆರಂಭವಾಗಲಿರುವ ಜಗಜ್ಯೋತಿ ಬಸವೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಮೆರವಣಿಗೆ ನಡೆಯಿತು. ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಪಟ್ಟಣದ ಮಹಿಳೆಯರು ಬಸವೇಶ್ವರ ಜಾತ್ರೆಯ ದಾಸೋಹಕ್ಕೆ ಬೇಕಾದ ರೊಟ್ಟಿ ಹೊತ್ತು ಸಾಗಿದರು. ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ತಿರಂಗವನ್ನು ಹಿಡಿದು ಬಸವ ಜನ್ಮ ಸ್ಮಾರಕದಿಂದ ಬಸವೇಶ್ವರ ದೇವಾಲಯದವರೆಗೆ ಸಾಗಿ ದೇಶಪ್ರೇಮ ಮೆರೆದರು.

Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.