ಅವರಪ್ಪನಾಣೆಗೂ ಸಿಎಂ ಆಗಲ್ಲ ಎಂದ್ರಿ.. ಆದರೆ ಏನಾಯಿತು..? ಮಾಜಿ ಸಿಎಂಗೆ ಬೊಮ್ಮಾಯಿ ಟಾಂಗ್​​​

By

Published : Mar 11, 2022, 1:44 PM IST

Updated : Feb 3, 2023, 8:19 PM IST

thumbnail

ರಾಜ್ಯ ಬಜೆಟ್ ಅಧಿವೇಶನ ಮುಂದುವರೆದಿದೆ. ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಸಿದ್ದರಾಮಯ್ಯ ಅವರು ಈ ಮೊದಲು ಬಿಜೆಪಿ ಮತ್ತು ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದರು. ಆದರೆ, ಅವರ ಹೇಳಿಕೆ ತಪ್ಪಾಯಿತು. ಪಂಜಾಬ್​ನಲ್ಲಿ ಅಧಿಕಾರದಲ್ಲಿದ್ದೇ ಕಾಂಗ್ರೆಸ್ ಸೋತಿದೆ. ಜನರ ನಾಡಿಮಿಡಿತ ಚುನಾವಣೆ ಸಂದರ್ಭದಲ್ಲಿಯೇ ಗೊತ್ತಾಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

Last Updated : Feb 3, 2023, 8:19 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.