ಉಕ್ರೇನ್​​​ನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ರೈಲು ಹತ್ತಲು ಬಿಡುತ್ತಿಲ್ಲ: ಪೋಷಕರ ಅಳಲು

By

Published : Mar 2, 2022, 9:44 PM IST

Updated : Feb 3, 2023, 8:18 PM IST

thumbnail

ತುಮಕೂರು: ಯುದ್ಧಪೀಡಿತ ಉಕ್ರೇನ್​​ನಲ್ಲಿ ಸಿಲುಕಿರುವ ತುಮಕೂರಿನ ವಿದ್ಯಾರ್ಥಿ ​​ಕಾರ್ಕಿವ್‌​ನಿಂದ ಹೊರಬರಲು, ಟ್ರೈನ್ ಹತ್ತಲು ಕೂಡ ಸ್ಥಳೀಯರು ಬಿಡುತ್ತಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಈಗಾಗಲೆ ತಕ್ಷಣ ವಿದ್ಯಾರ್ಥಿಗಳು ಕಾರ್ಕಿವ್‌ ​ನಿಂದ ಹೊರಬರಬೇಕೆಂದು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅದರಂತೆ ವಿದ್ಯಾರ್ಥಿಗಳು ಉಕ್ರೇನ್ ಬಾರ್ಡರ್​ಗೆ ಹೋಗಲು ರೈಲನ್ನು ಅವಲಂಬಿಸಬೇಕಿದೆ. ಆದರೆ ಸ್ಥಳೀಯರು ವಿದ್ಯಾರ್ಥಿಗಳಿಗೆ ರೈಲನ್ನು ಹತ್ತಿ ತೆರಳಲು ಅಡ್ಡಿಪಡಿಸುತ್ತಿದ್ದಾರೆ ಎಂದು ತುಮಕೂರಿನಲ್ಲಿರುವ ಪೋಷಕರು ಅಳಲು ತೋಡಿಕೊಂಡಿದ್ದಾರೆ.

Last Updated : Feb 3, 2023, 8:18 PM IST

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.