ಕುಷ್ಟಗಿ : ಕೊಳಕು ಮಂಡಲ ಹಾವನ್ನು ಹಿಡಿದು ನಿರ್ಜನ ಪ್ರದೇಶಕ್ಕೆ ರವಾನಿಸಿದ ರೈತ..
ಕುಷ್ಟಗಿ ತಾಲೂಕಿನ ಮೆಣೆದಾಳ ಸೀಮಾದಲ್ಲಿ ಯುವ ರೈತ ಸಂತೋಷ ಸರನಾಡಗೌಡ್ರು ಎಂಬುವರ ತೋಟದಲ್ಲಿ ವಿಷಕಾರಿ ಕೊಳಕು ಮಂಡಲ (Russell's viper) ಹಾವು ಕಂಡು ಬಂದಿತ್ತು. ನಂತರ ಅದನ್ನು ಹಿಡಿದು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಹಾಕಿ ಮಕ್ಕಳಿಗೆ ತೋರಿಸಿ ನಂತರ ನಿರ್ಜನ ಪ್ರದೇಶಕ್ಕೆ ಬಿಟ್ಟು ಬಂದ ಪ್ರಸಂಗ ನಡೆದಿದೆ.