ಮಾಜಿ ಸೈನಿಕನಿಗೆ ರೌಡಿಗಳ ಕಾಟ.. ದಯಾಮರಣ ಕೋರಿ ಡಿಸಿ ಕಚೇರಿಗೆ ಬಂದ ಕುಟುಂಬ

By

Published : Sep 29, 2020, 5:29 PM IST

thumbnail

ಗದಗ: ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ತವರಿಗೆ ಮರಳಿರುವ ಮಾಜಿ ಸೈನಿಕನಿಗೆ ರೌಡಿಗಳ ಕಾಟ ಶರುವಾಗಿದೆ. ಈ ಹಿನ್ನೆಲೆ ನೊಂದ ಕುಟುಂಬಸ್ಥರು ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಯೋಧ ಮನೆ ಹಾಗೂ ಉಚಿತ ತರಬೇತಿ ಕೇಂದ್ರ ನಿರ್ಮಿಸಲು ರೌಡಿಗಳು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹೀಗಾಗಿ, ನಮಗೆ ದಯಾಮರಣ ಕರುಣಿಸಬೇಕು ಎಂದು ಕುಟುಂಬ ಸಮೇತರಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಈ ಸೈನಿಕನ ಕುಟುಂಬದ ಸಂಪೂರ್ಣ ವ್ಯಥೆಯ ವರದಿ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.