ನವರಾತ್ರಿ ಅಷ್ಟಮಿ: ವಿಶೇಷ ಪೂಜೆ ಸಲ್ಲಿಕೆ ಮಾಡಿದ ಯೋಗಿ ಆದಿತ್ಯನಾಥ್​!

By

Published : Oct 24, 2020, 7:21 PM IST

thumbnail

ಗೋರಖ್​ಪುರ(ಉತ್ತರ ಪ್ರದೇಶ): ಮಖ್ಯಮಂತ್ರಿ ಯೋಗಿ ಆದಿತ್ಯನಾಥ್​​​ ಗೋರಖ್​ಪುರದಲ್ಲಿನ ಗೋರಖ್​ನಾಥ್​ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ನವರಾತ್ರಿಯ ಅಷ್ಟಮಿ ಸಂದರ್ಭದಲ್ಲಿ ಇಂದು ಸಂಜೆ ಅಲ್ಲಿಗೆ ತೆರಳಿದ ಸಿಎಂ ಯೋಗಿ ವಿಶೇಷ ಪೂಜೆ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.