ನಾವು ಪ್ರಕೃತಿಯನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ಗಂಧದಗುಡಿಯಲ್ಲಿ ತೋರಿಸಲಾಗಿದೆ: ನಟ ಸೂರ್ಯ

By

Published : Oct 22, 2022, 6:06 AM IST

Updated : Feb 3, 2023, 8:29 PM IST

thumbnail

ಪುನೀತಪರ್ವ ಕಾರ್ಯಕ್ರಮದಲ್ಲಿ ತೆಲುಗು ನಟ ಸೂರ್ಯ ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಹೇಳಿದರು. ಅಪ್ಪು ನಮ್ಮನ್ನು ನೋಡುತ್ತಾ ಇದ್ದಾರೆ. ಅವರು ನಮ್ಮ ಜೊತೆಯೇ ಇದ್ದಾರೆ. ಮೈಸೂರಿನ ಸುಜಾತಾ ಹೋಟೆಲ್​ನಲ್ಲಿ ನಾವಿಬ್ಬರೂ ಚಿಕ್ಕವರಿದ್ದಾಗ ಭೇಟಿಯಾಗಿದ್ದೇವೆ ಎಂದು ನಟ ವೇದಿಕೆಯಲ್ಲಿ ಹೇಳಿದರು.

Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.