ETV Bharat / state

ಪುನೀತ್ ನಿಧನ ಹಿನ್ನೆಲೆ:‌ ಇಂದು ಮತ್ತು ನಾಳೆ ಭದ್ರಾವತಿ ಬಂದ್​​

author img

By

Published : Oct 29, 2021, 6:05 PM IST

bhadravati bandh
ಭದ್ರಾವತಿ ಬಂದ್​​

ಡಾ.ರಾಜ್ ಕುಮಾರ್ ಅಭಿಮಾನಿ ಸಂಘ ಪುನೀತ್​ ರಾಜ್​ ಕುಮಾರ್​ ನಿಧನದ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಭದ್ರಾವತಿ ಬಂದ್​ಗೆ ಕರೆ ನೀಡಿದೆ.

ಶಿವಮೊಗ್ಗ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆ‌ ಇಂದು ಮತ್ತು ನಾಳೆ ಭದ್ರಾವತಿ ಬಂದಿಗೆ ಡಾ.ರಾಜ್ ಕುಮಾರ್ ಅಭಿಮಾನಿ ಸಂಘ ಕರೆ ನೀಡಿದೆ.

ಇಂದು ಮತ್ತು ನಾಳೆ ಭದ್ರಾವತಿ ಬಂದ್​​

ಇಂದು ನೆಚ್ಚಿನ ನಟನ ನಿಧನ ಸುದ್ದಿ ಕೇಳುತ್ತಿದ್ದಂತೆ ಆಘಾತಗೊಂಡಿರುವ ಅಭಿಮಾನಿಗಳು ಭದ್ರಾವತಿ ಮುಖ್ಯರಸ್ತೆಯಲ್ಲಿ ಟೈರ್​​ಗೆ ಬೆಂಕಿ ಹಚ್ಚಿ ಬೇಸರ ವ್ಯಕ್ತಪಡಿಸಿದರು. ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಸಂತಾಪ ಸೂಚಿಸಿದರು.

ಇದರ ಜೊತೆ ಇಂದು ಮತ್ತು ನಾಳೆ ಡಾ.ರಾಜ್ ಕುಮಾರ್ ಅಭಿಮಾನಿ ಸಂಘ ಭದ್ರಾವತಿ ಬಂದ್​ಗೆ ಕರೆ ನೀಡಿದೆ.

ಇದನ್ನೂ ಓದಿ: ನಮ್ಮ ಆಸ್ಪತ್ರೆಗೆ ಬಂದಾಗ ರೆಸ್ಪಾನ್ಸ್​ ಇರಲಿಲ್ಲ, ಹಾರ್ಟ್​ ಲೈನ್​ ಕಂಪ್ಲೀಟ್​ ಸ್ಟ್ರೈಟ್​ ಆಗಿತ್ತು: ವಿಕ್ರಂ ಆಸ್ಪತ್ರೆ ವೈದ್ಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.