ETV Bharat / state

ಮಸ್ಕಿ-ಕನಕ ನಾಲಾ ಜೋಡಣೆ ವಿರೋಧಿಸಿ ಪ್ರತಿಭಟನೆ

author img

By

Published : Aug 29, 2019, 7:29 PM IST

ಮಸ್ಕಿ-ಕನಕ ನಾಲಾ ಜೋಡಣೆ ವಿರೋಧಿಸಿ ರಾಯಚೂರಿನಲ್ಲಿ ಪ್ರತಿಭಟನೆ

ಮಸ್ಕಿ ನಾಲಾ ಜಲಾಶಯದ ನೀರನ್ನು ಸಿಂಧನೂರು ತಾಲೂಕಿನ ಕನಕ ನಾಲಾಕ್ಕೆ ಜೋಡಿಸುವ ಸರ್ಕಾರದ ನಿರ್ಧಾರ ವಿರೋಧಿಸಿ ಮಸ್ಕಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಯಚೂರು: ಮಸ್ಕಿ ನಾಲಾ ಜಲಾಶಯದ ನೀರನ್ನು ಸಿಂಧನೂರು ತಾಲೂಕಿನ ಕನಕ ನಾಲಾಕ್ಕೆ ಜೋಡಿಸುವ ಸರ್ಕಾರದ ನಿರ್ಧಾರ ವಿರೋಧಿಸಿ ಮಸ್ಕಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಸ್ಕಿ-ಕನಕ ನಾಲಾ ಜೋಡಣೆ ವಿರೋಧಿಸಿ ಪ್ರತಿಭಟನೆ

ಮಸ್ಕಿ ಜಲಾಶಯದ ನೀರು ರೈತರ ಒಂದು ಬೆಳೆಗೆ ಸಾಕಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಜಲಾಶಯಕ್ಕೆ ಹರಿದು ಬರುವ ನೀರನ್ನು ಮತ್ತೊಂದು ಜಲಾಶಯಕ್ಕೆ ಸೇರಿಸಲು ಹೊರಟಿದೆ. ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ ರೈತರು ಕನಕ ವೃತ್ತ ಹಾಗೂ ಹಳೆ ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೂಡಲೇ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.

Intro:ಸ್ಲಗ್: ಪ್ರತಿಭಟನೆ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೯-೦೮-೨೦೧೯
ಸ್ಥಳ: ರಾಯಚೂರು

ಆಂಕರ್: ಮಸ್ಕಿ ನಾಲಾ ಜಲಾಶಯದ ನೀರನ್ನು ಸಿಂಧನೂರು ತಾಲೂಕಿನ ಕನಕನಾಲ ಕ್ಕೆ ಜೋಡಿಸುವ ಸರ್ಕಾರದ ನಿರ್ಧಾರ ವಿರೋಧಿಸಿ ಮಸ್ಕಿಯಲ್ಲಿ ಪ್ರತಿಭಟಿಸಲಾಯಿತು. Body:ಪಟ್ಟಣದಲ್ಲಿ 
ಮಸ್ಕಿ ಜಲಾಶಯದ ರೈತರ ಒಂದು ಬೆಳೆಗೆ ನೀರು ಸಾಕಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಜಲಾಶಯಕ್ಕೆ ಹರಿದು ಬರುವ ನೀರನ್ನು ಮತ್ತೊಂದು ಜಲಾಶಯಕ್ಕೆ ಸೇರಿಸಲು ಹೋರಟಿದೆ. ಇದಕ್ಕೆ ನಾವು ತೀವ್ರ ವಿರೋಧಿಸಿದ್ರು.
Conclusion:ರೈತ ಮುಖಂಡರಾದ ಮಲ್ಲಪ್ಪ ಅಂಕುಶದೊಡ್ಡಿ, ಮಲ್ಲಯ್ಯ ಬಳ್ಳಾ, ಚಂದ್ತಶೇಖರಪ್ಪ ವಂದ್ಲಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕನಕವೃತ್ತದ  ಹಾಗೂ ಹಳೆಯ ಬಸ್ ನಿಲ್ದಾಣ ದ ಬಳಿ ಕೆಲ ರೈತರುವರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸಿದ್ರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.