ETV Bharat / state

ಎಸಿಬಿ ಬಲೆಗೆ ಬಿದ್ದ ಅಗ್ನಿಶಾಮಕ ದಳ ಪ್ರಾದೇಶಿಕ ಅಧಿಕಾರಿ

author img

By

Published : Oct 6, 2020, 6:57 PM IST

kalaburagi
ಲಕ್ಕಪ್ಪ

ಫೈರ್ ಎನ್.ಓ.ಸಿ ನೀಡಲು ಲಂಚ ಪಡೆಯುತ್ತಿರುವ ವೇಳೆ ಅಗ್ನಿಶಾಮಕ ಪ್ರಾದೇಶಿಕ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕಲಬುರಗಿ: ಫೈರ್ ಎನ್.ಓ.ಸಿ ನೀಡಲು ಲಂಚ ಪಡೆಯುತ್ತಿರುವ ವೇಳೆ ಅಗ್ನಿಶಾಮಕ ದಳದ ಪ್ರಾದೇಶಿಕ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆ ನಗರದಲ್ಲಿ ‌ನಡೆದಿದೆ.

ಲಕ್ಕಪ್ಪ ಎಸಿಬಿ ಬಲೆಗೆ ಬಿದ್ದ ಕಲಬುರಗಿ ಅಗ್ನಿಶಾಮಕ ಪ್ರಾದೇಶಿಕ ಅಧಿಕಾರಿ. ಇವರು ಹೊಸ ಕಾಲೇಜು ಪ್ರಾರಂಭಿಸಲು ಫೈರ್ ಎನ್ಓಸಿ ನೀಡಲು ನಾಗರಾಜ್ ಎಂಬುವವರಿಂದ 75 ಸಾವಿರ ರೂ ಹಣ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ತಮ್ಮ ಕಚೇರಿಯಲ್ಲಿಯೇ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.