ETV Bharat / state

ಬಿಎಸ್​ವೈಗಾಗಿ ಮಾದಪ್ಪನ ಬೆಟ್ಟದಲ್ಲಿ ವಿಶೇಷ ಪೂಜೆ

author img

By

Published : Jul 26, 2019, 6:35 PM IST

ಮಾದಪ್ಪನ ಬೆಟ್ಟದಲ್ಲೂ ನಡೀತು ವಿಶೇಷ ಪೂಜೆ

ಬಿಎಸ್​ವೈ ರಾಜ್ಯದ 26 ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯದ ಹಲವೆಡೆ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಚಾಮರಾಜನಗರ: ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದು ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

BSY
ಮಾದಪ್ಪನ ಬೆಟ್ಟದಲ್ಲೂ ನಡೀತು ವಿಶೇಷ ಪೂಜೆ

ಹನೂರಿನ ಮಾಜಿ ಶಾಸಕಿ ಪರಿಮಳ ನಾಗಪ್ಪ, ಅರಸೀಕೆರೆ ಮಾಜಿ ಶಾಸಕ ಬಸವರಾಜು ಮತ್ತವರ ಬೆಂಬಲಿಗರು ಇಂದು ಮಧ್ಯಾಹ್ನ ಮಾದಪ್ಪನ ಬೆಟ್ಟಕ್ಕೆ ತೆರಳಿ ಬಿ.ಎಸ್‌.ಯಡಿಯೂರಪ್ಪ ಹೆಸರಿನಲ್ಲಿ ಬಿಲ್ವಾರ್ಚನೆ ಮತ್ತು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನೂತನ ಸಿಎಂ ಬಿಎಸ್​ವೈ ಅವರ ರಾಜಕೀಯ ಭವಿಷ್ಯ ಉತ್ತಮವಾಗಿರಲಿ ಮತ್ತು ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಲಿ ಎಂದು ಪ್ರಾರ್ಥಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

Intro:ಬಿಎಸ್ವೈ ಪ್ರಮಾಣವಚನಕ್ಕೆ ಕ್ಷಣಗಣನೆ: ಮಾದಪ್ಪನ ಬೆಟ್ಟದಲ್ಲೂ ನಡೀತು ವಿಶೇಷ ಪೂಜೆ

ಚಾಮರಾಜನಗರ: ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Body:ಹನೂರಿನ ಮಾಜಿ ಶಾಸಕಿ ಪರಿಮಳ ನಾಗಪ್ಪ, ಅರಸೀಕೆರೆ ಮಾಜಿ ಶಾಸಕ ಬಸವರಾಜು ಮತ್ತವರ ಬೆಂಬಲಿಗರು ಇಂದು ಮಧ್ಯಾಹ್ನ ಮಾದಪ್ಪನ ಬೆಟ್ಟಕ್ಕೆ ತೆರಳಿ ಬಿ.ಎಸ್‌.ಯಡಿಯೂರಪ್ಪ ಹೆಸರಿನಲ್ಲಿ ಬಿಲ್ವಾರ್ಚನೆ ಮತ್ತು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Conclusion:ಮುಖ್ಯಮಂತ್ರಿಯಾಗುತ್ತಿರುವ ಬಿಎಸ್ವೈ ಭವಿಷ್ಯ ಉತ್ತಮವಾಗಿರಲಿ ಮತ್ತು ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಲಿ ಎಂದು ಪೂಜೆ ಸಲ್ಲಿಸಲಾಗಿದೆ ಎಂದು ಅರ್ಚಕ ಮೂಲಗಳು ತಿಳಿಸಿವೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.