ETV Bharat / state

ಸ್ನಾನ ಮಾಡುವಾಗ ಹೃದಯಾಘಾತ: ಮಹಾರಾಷ್ಟ್ರ ಮೂಲದ ವ್ಯಕ್ತಿ ಸಾವು

author img

By

Published : Dec 27, 2019, 10:59 PM IST

Heart attack while bathing: Death of a man from Maharashtra
ಸ್ನಾನ ಮಾಡುವಾಗ ಹೃದಯಾಘಾತ: ಮಹಾರಾಷ್ಟ್ರ ಮೂಲದ ವ್ಯಕ್ತಿ ಸಾವು

ಸ್ನಾನ ಮಾಡುವಾಗ ಹೃದಯಾಘಾತವಾಗಿ ಲಾರಿ ಚಾಲಕನ್ನೊಬ್ಬ ಮೃತಪ್ಪಟ್ಟ ಘಟನೆ ಸಸ್ತಾಪುರ ಬಂಗ್ಲಾದ ಕೈಗಾರಿಕಾ ಪ್ರದೇಶದಲ್ಲಿ ಜರುಗಿದೆ.

ಬಸವಕಲ್ಯಾಣ: ಸ್ನಾನ ಮಾಡುವಾಗ ಹೃದಯಾಘಾತವಾಗಿ ಲಾರಿ ಚಾಲಕನ್ನೊಬ್ಬ ಮೃತಪ್ಪಟ್ಟ ಘಟನೆ ಇಲ್ಲಿಯ ಸಸ್ತಾಪುರ ಬಂಗ್ಲಾದ ಕೈಗಾರಿಕಾ ಪ್ರದೇಶದಲ್ಲಿ ಜರುಗಿದೆ.

ಸ್ನಾನ ಮಾಡುವಾಗ ಹೃದಯಾಘಾತ: ಮಹಾರಾಷ್ಟ್ರ ಮೂಲದ ವ್ಯಕ್ತಿ ಸಾವು

ಮಹರಾಷ್ಟ್ರದ ಪೂನಾ ಜಿಲ್ಲೆಯ ದೌಂಡಿ ತಾಲೂಕು ಮೂಲದ ಸತೀಶ ಬಬನರಾವ ಕಾಳೆ(44) ಮೃತ ವ್ಯಕ್ತಿ. ಇಲ್ಲಿಯ ಕೈಗಾರಿಕಾ ಪ್ರದೇಶದಲ್ಲಿರುವ ಲಾರಿ ಗ್ಯಾರೇಜ್‌ನಲ್ಲಿ ತನ್ನ ಲಾರಿ ರಿಪೇರಿಗೆಂದು ಬಂದಿದ್ದ ಈತ ಸ್ನಾನ ಮಾಡಲೆಂದು ಬಯಲು ಪ್ರದೇಶದಲ್ಲಿನ ನೀರಿನ ಹೌದ್ ಬಳಿ ತೆರಳಿದ್ದಾನೆ.

ಸ್ನಾನ ಮಾಡುತ್ತಿದ್ದ ವೇಳೆಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ. ಪಿಎಸ್‌ಐ ಸುನೀಲಕುಮಾರ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:
ಎರಡು ವಿಡಿಯೊ ಕಳಿಸಲಾಗಿದೆ

ಬಸವಕಲ್ಯಾಣ: ಸ್ನಾನ ಮಾಡುವಾಗ ಹೃದಯಾಪಘಾತವಾಗಿ ಲಾರಿ ಚಾಲಕನ್ನೊಬ್ಬ ಮೃತಪ್ಪಟ್ಟ ಘಟನೆ ಶುಕ್ರವಾರ ನಸುಕಿನಜಾವ ಇಲ್ಲಿಯ ಸಸ್ತಾಪೂರ ಬಂಗ್ಲಾದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಮಹಾರಾಷ್ಟçದ ಪೂನಾ ಜಿಲ್ಲೆಯ ದೌಂಡಿ ತಾಲೂಕಿನ ಮೂಲದ ಸತೀಶ ಬಬನರಾವ ಕಾಳೆ(೪೪) ಮೃತ ವ್ಯಕ್ತಿ.
ಇಲ್ಲಿಯ ಕೈಗಾರಿಕಾ ಪ್ರದೇಶದಲ್ಲಿರುವ ಲಾರಿ ಗ್ಯಾರೇಜ್‌ನಲ್ಲಿ ತನ್ನ ಲಾರಿ ರಿಪೇರಿಗೆಂದು ಆಗಮಿಸಿದ ಈತ ಸ್ನಾನ ಮಾಡಲೆಂದು ನಸುಕಿನಜಾವ ಬಯಲು ಪ್ರದೇಶದಲ್ಲಿಯ ನೀರಿನ ಹೌದ್ ಬಳಿ ತೆರಳಿದ್ದು, ಸ್ನಾನ ಮಾಡುವಾಗಲೇ ಹೃದಯಾಪಘಾತ ಸಂಭವಿಸಿ, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪಿಎಸ್‌ಐ ಸುನೀಲಕುಮಾರ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.