ETV Bharat / state

ರಾಮದುರ್ಗ ಕೆರೆಯಲ್ಲಿ ಈಜಲು ಹೋದ ಯುವಕ ನೀರುಪಾಲು!

author img

By

Published : Mar 22, 2020, 5:35 PM IST

Updated : Mar 22, 2020, 7:01 PM IST

young man died in Ramaduga Lake
ತೇಜು ಮೃತ ಯುವಕ

ಇಂದು ಜನತಾ ಕರ್ಫ್ಯೂ ಮತ್ತು ಭಾನುವಾರವಾದ ಕಾರಣ ಸ್ನೇಹಿತರೆಲ್ಲ ಸೇರಿ‌ ಬೆಳಗ್ಗೆ ರಾಮದುರ್ಗ ಕೆರೆಯಲ್ಲಿ ಈಜಲು ತೆರಳಿದ್ದರು.

ಬಳ್ಳಾರಿ : ಸ್ನೇಹಿತರೊಂದಿಗೆ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ರಾಮದುಗ೯ ಕೆರೆಯಲ್ಲಿ ನಡೆದಿದೆ.

young man died in Ramaduga Lake
ಮೃತ ಯುವಕ ತೇಜು
ರಾಮದುಗ೯ ಕೆರೆಯಲ್ಲಿ ಈಜಲು ಹೋದವ ನೀರುಪಾಲು
ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮದ ತೇಜು (22) ಎಂಬಾತ ಮೃತ ಯುವಕ. ಇಂದು ಜನತಾ ಕರ್ಫ್ಯೂ ಮತ್ತು ಭಾನುವಾರವಾದ ಕಾರಣ ಸ್ನೇಹಿತರೆಲ್ಲ ಸೇರಿ‌ ಬೆಳಗ್ಗೆ ರಾಮದುರ್ಗ ಕೆರೆಯಲ್ಲಿ ಈಜಲು ತೆರಳಿದ್ದರು.
ಈ ವೇಳೆ ಯುವಕ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬಳ್ಳಾರಿ ಜಿಲ್ಲೆಯ ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated :Mar 22, 2020, 7:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.