ETV Bharat / city

ಅವರು ಸ್ವಲ್ಪ ಕೋಪಿಷ್ಟರಾಗಿರಬಹುದು.. ಆದರೆ ಸಮರ್ಥ ನಾಯಕ: ಮಾಧುಸ್ವಾಮಿ ಬಗ್ಗೆ ಪರಮೇಶ್ವರ್​ ಹೊಗಳಿಕೆ!

author img

By

Published : Jan 26, 2022, 10:40 AM IST

Updated : Jan 26, 2022, 10:46 AM IST

Former DCM Parameshwar reaction, Madhuswamy in charge minister post, Former DCM Parameshwar news, Tumkur news, ಮಾಜಿ ಡಿಸಿಎಂ ಪರಮೇಶ್ವರ್​ ಪ್ರತಿಕ್ರಿಯೆ, ಮಾಧುಸ್ವಾಮಿ ಉಸ್ತುವಾರಿ ಸಚಿವ ಸ್ಥಾನ, ಮಾಜಿ ಡಿಸಿಎಂ ಪರಮೇಶ್ವರ್​ ಸುದ್ದಿ, ತುಮಕೂರು ಸುದ್ದಿ,
ಮಾಧುಸ್ವಾಮಿ ಬಗ್ಗೆ ಪರಮೇಶ್ವರ ಹೊಗಳಿಕೆ

ಅವರು ಸ್ವಲ್ಪ ಕೋಪಿಷ್ಟರಾಗಿರಬಹುದು. ಆದರೆ ಸಮರ್ಥ ನಾಯಕರಾಗಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಬಗ್ಗೆ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಹೊಗಳಿದ್ದಾರೆ.

ತುಮಕೂರು: ಸಚಿವ ಮಾಧುಸ್ವಾಮಿ ಒಬ್ಬ ಸಮರ್ಥ ನಾಯಕ. ಬಿಜೆಪಿ ಸರ್ಕಾರದ ಒಬ್ಬ ಕ್ರೀಯಾಶೀಲ ಸಚಿವ ತುಮಕೂರು ಜಿಲ್ಲೆಯಲ್ಲಿ ಉಸ್ತುವಾರಿಯಾಗಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೊಗಳಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಮಾಧುಸ್ವಾಮಿ ಅವರನ್ನು ಜಿಲ್ಲೆಯ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದರಿಂದ ನಮಗೆ ನಿರಾಸೆಯಾಗಿದೆ. ಇದರಿಂದ ತುಮಕೂರು ಜಿಲ್ಲೆಯ ಜನತೆಗೆ ನಷ್ಟವಾಗಿದೆ ಎಂದರು.

ಓದಿ: ದೇಶದಲ್ಲಿಂದು 2.85 ಲಕ್ಷ ಹೊಸ ಕೇಸ್​.. ಕೋವಿಡ್​​ಗೆ 665 ಬಲಿ

ಅವರು ಸ್ವಲ್ಪ ಕೋಪಿಷ್ಟರಾಗಿರಬಹುದು. ಆದರೆ ಸಮರ್ಥ ನಾಯಕ. ಇದು ಬಿಜೆಪಿ ಸರ್ಕಾರದಿಂದ ತುಮಕೂರು ಜನತೆಗೆ ಮಾಡಿದ ಅನ್ಯಾಯ ಎಂದಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated :Jan 26, 2022, 10:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.