ಪುನೀತ್‌ಗೆ ರಾಜ್ಯೋತ್ಸವದಂದು 'ಕರ್ನಾಟಕ ರತ್ನ'| ಈ ಹೊತ್ತಿನ 10 ಸುದ್ದಿಗಳಿವು..

author img

By

Published : Aug 5, 2022, 3:02 PM IST

Updated : Aug 5, 2022, 3:20 PM IST

Top ten news @ 3pm

ಈ ಹೊತ್ತಿನ ಪ್ರಮುಖ ಹತ್ತು ಸುದ್ದಿಗಳು ಹೀಗಿವೆ.

  • ಸಾಗಿಸಲು ಕಷ್ಟವೆಂದು ಮೃತದೇಹ ಕತ್ತರಿಸಿದ್ರು!

ಮಂಡ್ಯ ಡಬಲ್ ಮರ್ಡರ್ ಕೇಸ್: ಶವ ಸಾಗಿಸಲು ಕಷ್ಟವೆಂದು ದೇಹ ಕತ್ತರಿಸಿದ್ರು: ಇಬ್ಬರು ಅರೆಸ್ಟ್!

  • ಅಪ್ರಾಪ್ತೆಗೆ ಲೈಂಗಿಕ ಕಿರುಕುಳ

ಕಾರವಾರ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ

  • ಪ್ರಚೋದನಾಕಾರಿ ಪೋಸ್ಟ್

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್: ವ್ಯಕ್ತಿಯ ಬಂಧನ

  • ಮತ್ತೆ ಸುದ್ದಿಯಲ್ಲಿ ಸುನಾಮಿ ಕಿಟ್ಟಿ

ಪಬ್ ಗಲಾಟೆಯಲ್ಲಿ‌ ಮತ್ತೆ ಸುದ್ದಿಯಾದ ಸುನಾಮಿ ಕಿಟ್ಟಿ: ದೂರು ದಾಖಲು!

  • ಪುನೀತ್‌ಗೆ ರಾಜ್ಯೋತ್ಸವದಂದು ಪ್ರಶಸ್ತಿ

ಕನ್ನಡ ರಾಜ್ಯೋತ್ಸವ ದಿನ: ಪುನೀತ್ ರಾಜ್ ಕುಮಾರ್​ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ!

  • ಜುಬೈರ್​ಗೆ ಸಮನ್ಸ್​ ಜಾರಿ

ಅ 20ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಜುಬೈರ್​ಗೆ ಸಮನ್ಸ್​ ಜಾರಿ

  • ಒಟ್ಟಿಗೆ ವಿದಾಯ ಹೇಳಿದ ದಂಪತಿ

ಸಾವಿನಲ್ಲೂ ಒಂದಾದ ಜೋಡಿ: ಸಾರ್ಥಕ ಜೀವನಕ್ಕೆ ಒಟ್ಟಿಗೇ ವಿದಾಯ ಹೇಳಿದ ದಂಪತಿ

  • ಕಳ್ಳನನ್ನು ಬಿಡದ ಗಟ್ಟಿಗಿತ್ತಿ

ಕಣ್ಣಲ್ಲಿ ಖಾರದ ಪುಡಿ ಇದ್ರು, ಮೊಣಕಾಲಿಗೆ ಪೆಟ್ಟು ಬಿದ್ರೂ ಕಳ್ಳನನ್ನು ಬಿಡದ ಗಟ್ಟಿ ಗಿತ್ತಿ.. ಶಹಭಾಷ್​ ಸಿರಿಶಾ!!

  • ಬ್ರಹ್ಮಕಮಲಕ್ಕೆ ಪೂಜೆ

ತಡರಾತ್ರಿ ಅರಳಿದ ಬ್ರಹ್ಮಕಮಲ: ಕುಟುಂಬ ಸದಸ್ಯರಿಂದ ಪೂಜೆ

  • ಇಂದಿನ ತರಕಾರಿ ಬೆಲೆ ಹೀಗಿದೆ..

ಮಾರುಕಟ್ಟೆ ಮಾಹಿತಿ: ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ತರಕಾರಿ ಬೆಲೆ ಹೀಗಿದೆ..

Last Updated :Aug 5, 2022, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.